KN/670111 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/670110 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670110|KN/670111b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670111b}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670111CC-NEW_YORK_ND_01.mp3</mp3player>|"ವಾಸ್ತವವಾಗಿ ಯಾರು, ಗಂಭೀರವಾಗಿ ಭಕ್ತಿ ಸೇವೆಯಲ್ಲಿರುವವರೋ, ಕೃಷ್ಣ ಪ್ರಜ್ಞೆಯಲ್ಲಿ, ಅವರಿಗೆ ಜ್ಞಾನದ ಕೊರತೆಯಿಲ್ಲ ಏಕೆಂದರೆ ನೀವು ಭಗವದ್ಗೀತೆಯಲ್ಲಿ ಭಗವಂತನು ಹೀಗೆ ಹೇಳುವುದನ್ನು ಕಾಣುವಿರಿ,
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670111CC-NEW_YORK_ND_01.mp3</mp3player>|"ವಾಸ್ತವವಾಗಿ ಯಾರು, ಗಂಭೀರವಾಗಿ ಭಕ್ತಿ ಸೇವೆಯಲ್ಲಿರುವವರೋ, ಕೃಷ್ಣ ಪ್ರಜ್ಞೆಯಲ್ಲಿ, ಅವರಿಗೆ ಜ್ಞಾನದ ಕೊರತೆಯಿಲ್ಲ ಏಕೆಂದರೆ ನೀವು ಭಗವದ್ಗೀತೆಯಲ್ಲಿ ಭಗವಂತನು ಹೀಗೆ ಹೇಳುವುದನ್ನು ಕಾಣುವಿರಿ,
: ತೇಷಾಮ್ ಸತತ ಯುಕ್ತಾನಾಂ  
: ತೇಷಾಮ್ ಸತತ ಯುಕ್ತಾನಾಂ  

Latest revision as of 23:03, 4 July 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ವಾಸ್ತವವಾಗಿ ಯಾರು, ಗಂಭೀರವಾಗಿ ಭಕ್ತಿ ಸೇವೆಯಲ್ಲಿರುವವರೋ, ಕೃಷ್ಣ ಪ್ರಜ್ಞೆಯಲ್ಲಿ, ಅವರಿಗೆ ಜ್ಞಾನದ ಕೊರತೆಯಿಲ್ಲ ಏಕೆಂದರೆ ನೀವು ಭಗವದ್ಗೀತೆಯಲ್ಲಿ ಭಗವಂತನು ಹೀಗೆ ಹೇಳುವುದನ್ನು ಕಾಣುವಿರಿ,
ತೇಷಾಮ್ ಸತತ ಯುಕ್ತಾನಾಂ
ಭಜತಾಂ ಪ್ರೀತಿ ಪೂರ್ವಕಂ
ದದಾಮಿ ಬುದ್ಧಿ ಯೋಗಂ ತಮ್
ಯೇನ ಮಾಂ ಉಪಯನ್ತಿ ತೇ
( ಭ.ಗೀ ೧೦.೧೦)

ಯಾರು ಕೃಷ್ಣನ ಅತೀಂದ್ರಿಯ ಪ್ರೀತಿಯ ಸೇವೆಯಲ್ಲಿ ತೊಡಗಿರುವವರೋ, ಅವರಿಗೆ ಜ್ಞಾನವು ಸ್ವಯಂಚಾಲಿತವಾಗಿ ಒಳಗಿನಿಂದ ಬರುತ್ತದೆ ಏಕೆಂದರೆ ಕೃಷ್ಣ ನಮ್ಮೊಳಗಿದ್ದಾನೆ. ಆದ್ದರಿಂದ ಕೃಷ್ಣ ಪ್ರಜ್ಞೆಯಲ್ಲಿರುವ ಪ್ರಾಮಾಣಿಕ ಆತ್ಮವು ಜ್ಞಾನದ ಕೊರತೆಯನ್ನು ಹೊಂದಿರುವುದಿಲ್ಲ. "

670111 - ಉಪನ್ಯಾಸ ಚೈ. ಚ ಮಧ್ಯ ೨೨.೨೧-೨೮ - ನ್ಯೂ ಯಾರ್ಕ್