KN/690314 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹವಾಯಿ: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ಹವಾಯಿ]]
[[Category:KN/ಅಮೃತ ವಾಣಿ - ಹವಾಯಿ]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/690311 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹವಾಯಿ|690311|KN/690314b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹವಾಯಿ|690314b}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690314LE-HAWAII_ND_01.mp3</mp3player>|"ಆದ್ದರಿಂದ ಆಧ್ಯಾತ್ಮಿಕ ಪ್ರಪಂಚವು ಭೌತಿಕ ಪ್ರಪಂಚಕ್ಕಿಂತ ಭಿನ್ನವಾಗಿದೆ. ಆಧ್ಯಾತ್ಮಿಕವಾಗಿ ಅದು ವಿಭಿನ್ನವಾಗಿದೆ. ಆದ್ದರಿಂದ ನಾವು ಆಧ್ಯಾತ್ಮಿಕವಾಗಿ ಈಗ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ನಾವು ಜಡದಲ್ಲಿ ಲೀನರಾಗಿದ್ದೇವೆ. ಅವನು  ಈ ಭೌತಿಕ ಜಗತ್ತನ್ನು ಮೀರಿ ಅವನ ವಾಸಸ್ಥಾನದಲ್ಲಿ ದೂರದಲ್ಲಿದ್ದಾದರೂ,  ವಿಶ್ವಾಸಾರ್ಹ ಮೂಲಗಳಿಂದ, ಅಧಿಕೃತ ಮೂಲಗಳಿಂದ, ಕೃಷ್ಣನು ಎಲ್ಲೆಡೆ ಇರುವನು ಎಂದು ನಾವು ತಿಳಿದಿದ್ದೇವೆ. ಆದ್ದರಿಂದ ನಾನು ಈಗ ಭೌತಿಕ ಜಗತ್ತನ್ನು ವಿವರಿಸಿದ್ದೇನೆ, ನಾವು ಭೌತಿಕ ಜಗತ್ತಿನ ಮಿತಿಯನ್ನು ತಲುಪಲು ಸಾಧ್ಯವಿಲ್ಲ, ಮತ್ತು ಈ ಆಕಾಶಕ್ಕಿಂತ ಮೀರಿದ ಆಧ್ಯಾತ್ಮಿಕ ಜಗತ್ತಿಗೆ ಹೋಗುವುದರ ಬಗ್ಗೆ ಏನು ಮಾತನಾಡುವುದು. ಆದರೆ ಅದು ಭೌತಿಕವಾಗಿ ಅಸಾಧ್ಯವಾದರೂ, ಆಧ್ಯಾತ್ಮಿಕವಾಗಿ ಅದು ಸಾಧ್ಯ. ಆಧ್ಯಾತ್ಮಿಕವಾಗಿ ಅದು ಸಾಧ್ಯ. ಆದ್ದರಿಂದ ಕೃಷ್ಣ ಪ್ರಜ್ಞೆ ಆಂದೋಲನ ಒಂದು ಆಧ್ಯಾತ್ಮಿಕ ಚಳುವಳಿ; ಅದು ಭೌತಿಕ ಆಂದೋಲನವಲ್ಲ.|Vanisource:690314 - Lecture - Hawaii|690314 - ಉಪನ್ಯಾಸ - ಹವಾಯಿ}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690314LE-HAWAII_ND_01.mp3</mp3player>|"ಆದ್ದರಿಂದ ಆಧ್ಯಾತ್ಮಿಕ ಪ್ರಪಂಚವು ಭೌತಿಕ ಪ್ರಪಂಚಕ್ಕಿಂತ ಭಿನ್ನವಾಗಿದೆ. ಆಧ್ಯಾತ್ಮಿಕವಾಗಿ ಅದು ವಿಭಿನ್ನವಾಗಿದೆ. ಆದ್ದರಿಂದ ನಾವು ಆಧ್ಯಾತ್ಮಿಕವಾಗಿ ಈಗ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ನಾವು ಜಡದಲ್ಲಿ ಲೀನರಾಗಿದ್ದೇವೆ. ಅವನು  ಈ ಭೌತಿಕ ಜಗತ್ತನ್ನು ಮೀರಿ ಅವನ ವಾಸಸ್ಥಾನದಲ್ಲಿ ದೂರದಲ್ಲಿದ್ದಾದರೂ,  ವಿಶ್ವಾಸಾರ್ಹ ಮೂಲಗಳಿಂದ, ಅಧಿಕೃತ ಮೂಲಗಳಿಂದ, ಕೃಷ್ಣನು ಎಲ್ಲೆಡೆ ಇರುವನು ಎಂದು ನಾವು ತಿಳಿದಿದ್ದೇವೆ. ಆದ್ದರಿಂದ ನಾನು ಈಗ ಭೌತಿಕ ಜಗತ್ತನ್ನು ವಿವರಿಸಿದ್ದೇನೆ, ನಾವು ಭೌತಿಕ ಜಗತ್ತಿನ ಮಿತಿಯನ್ನು ತಲುಪಲು ಸಾಧ್ಯವಿಲ್ಲ, ಮತ್ತು ಈ ಆಕಾಶಕ್ಕಿಂತ ಮೀರಿದ ಆಧ್ಯಾತ್ಮಿಕ ಜಗತ್ತಿಗೆ ಹೋಗುವುದರ ಬಗ್ಗೆ ಏನು ಮಾತನಾಡುವುದು. ಆದರೆ ಅದು ಭೌತಿಕವಾಗಿ ಅಸಾಧ್ಯವಾದರೂ, ಆಧ್ಯಾತ್ಮಿಕವಾಗಿ ಅದು ಸಾಧ್ಯ. ಆಧ್ಯಾತ್ಮಿಕವಾಗಿ ಅದು ಸಾಧ್ಯ. ಆದ್ದರಿಂದ ಕೃಷ್ಣ ಪ್ರಜ್ಞೆ ಆಂದೋಲನ ಒಂದು ಆಧ್ಯಾತ್ಮಿಕ ಚಳುವಳಿ; ಅದು ಭೌತಿಕ ಆಂದೋಲನವಲ್ಲ.|Vanisource:690314 - Lecture - Hawaii|690314 - ಉಪನ್ಯಾಸ - ಹವಾಯಿ}}

Latest revision as of 06:10, 9 January 2021

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಆಧ್ಯಾತ್ಮಿಕ ಪ್ರಪಂಚವು ಭೌತಿಕ ಪ್ರಪಂಚಕ್ಕಿಂತ ಭಿನ್ನವಾಗಿದೆ. ಆಧ್ಯಾತ್ಮಿಕವಾಗಿ ಅದು ವಿಭಿನ್ನವಾಗಿದೆ. ಆದ್ದರಿಂದ ನಾವು ಆಧ್ಯಾತ್ಮಿಕವಾಗಿ ಈಗ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ನಾವು ಜಡದಲ್ಲಿ ಲೀನರಾಗಿದ್ದೇವೆ. ಅವನು ಈ ಭೌತಿಕ ಜಗತ್ತನ್ನು ಮೀರಿ ಅವನ ವಾಸಸ್ಥಾನದಲ್ಲಿ ದೂರದಲ್ಲಿದ್ದಾದರೂ, ವಿಶ್ವಾಸಾರ್ಹ ಮೂಲಗಳಿಂದ, ಅಧಿಕೃತ ಮೂಲಗಳಿಂದ, ಕೃಷ್ಣನು ಎಲ್ಲೆಡೆ ಇರುವನು ಎಂದು ನಾವು ತಿಳಿದಿದ್ದೇವೆ. ಆದ್ದರಿಂದ ನಾನು ಈಗ ಭೌತಿಕ ಜಗತ್ತನ್ನು ವಿವರಿಸಿದ್ದೇನೆ, ನಾವು ಭೌತಿಕ ಜಗತ್ತಿನ ಮಿತಿಯನ್ನು ತಲುಪಲು ಸಾಧ್ಯವಿಲ್ಲ, ಮತ್ತು ಈ ಆಕಾಶಕ್ಕಿಂತ ಮೀರಿದ ಆಧ್ಯಾತ್ಮಿಕ ಜಗತ್ತಿಗೆ ಹೋಗುವುದರ ಬಗ್ಗೆ ಏನು ಮಾತನಾಡುವುದು. ಆದರೆ ಅದು ಭೌತಿಕವಾಗಿ ಅಸಾಧ್ಯವಾದರೂ, ಆಧ್ಯಾತ್ಮಿಕವಾಗಿ ಅದು ಸಾಧ್ಯ. ಆಧ್ಯಾತ್ಮಿಕವಾಗಿ ಅದು ಸಾಧ್ಯ. ಆದ್ದರಿಂದ ಕೃಷ್ಣ ಪ್ರಜ್ಞೆ ಆಂದೋಲನ ಒಂದು ಆಧ್ಯಾತ್ಮಿಕ ಚಳುವಳಿ; ಅದು ಭೌತಿಕ ಆಂದೋಲನವಲ್ಲ.
690314 - ಉಪನ್ಯಾಸ - ಹವಾಯಿ