KN/670313b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/670313 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|670313|KN/670315 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|670315}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670313SB-SAN_FRANCISCO_ND_02.mp3</mp3player>|"ಆದ್ದರಿಂದ ನೀವು ಸುಮ್ಮನೆ ಈ ಪ್ರಜ್ಞಾವಂತರಾಗಿ ಹೋದರೆ, " ನಾನು ದೇವರ ಶಾಶ್ವತ ಸೇವಕ, ಮತ್ತು ನನ್ನ ವ್ಯವಹಾರವು ದೇವರ ಸೇವೆ ಮಾಡುವುದು ... " ಮತ್ತು ಕೃಷ್ಣ ಅಥವಾ ದೇವರೊಂದಿಗಿನ ಸಂಬಂಧದಲ್ಲಿ, ಇತರ ಸೇವೆ ಇದೆ. ನಾವು ಈ ಸೇವೆಯನ್ನು ನೀಡುತ್ತಿರುವ ಹಾಗೆಯೇ. ಕೃಷ್ಣ ಪ್ರಜ್ಞೆಯನ್ನು  ನಾವು ಪ್ರಸರಿಸುತ್ತಿದ್ದೇವೆ, ಏಕೆ? ಇದು ವ್ಯವಹಾರವಲ್ಲ. ಆದರೆ ನಾವು ಕೃಷ್ಣ ಅಥವಾ ದೇವರೊಂದಿಗಿನ ನಮ್ಮ ಸಂಬಂಧವನ್ನು ಸ್ಥಾಪಿಸಿದ್ದರಿಂದ, ನಾವು ಅದನ್ನು ಪ್ರಚಾರ ಮಾಡಲು ಬಯಸುತ್ತೇವೆ. ಆದ್ದರಿಂದ ಕೃಷ್ಣ ಪ್ರಜ್ಞೆಎಂದರೆ ಈ ಭೌತಿಕ ಪ್ರಪಂಚದಿಂದ ಪ್ರತ್ಯೇಕವಾಗಿರಬೇಕೆಂಬ ಅರ್ಥವಲ್ಲ, ಆದರೆ ಅವನ ಚಟುವಟಿಕೆಗಳು ವಿಭಿನ್ನವಾಗಿವೆ. ಯಾವುದು ಆತಂಕವನ್ನು ಉಂಟುಮಾಡುವುದೋ ಆ ಚಟುವಟಿಕೆಯಲ್ಲಿ ಅವನು ಇಲ್ಲ. ಇಲ್ಲಿ ನಾವು ಕೃಷ್ಣ ಪ್ರಜ್ಞೆಯನ್ನು ಭೋದಿಸುತ್ತಿದೇವೆ. ಓಹ್, ಯಾವುದೇ ವ್ಯವಹಾರವಿಲ್ಲ. ನಾವು ನಿಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಆದರೆ ನೀವು ಅದನ್ನು ಒಪ್ಪಿಕೊಂಡರೆ, ನಮ್ಮ ಗುರಿ ಚೆನ್ನಾಗಿರುತ್ತದೆ.  ನೀವು ಅದನ್ನು ಸ್ವೀಕರಿಸದಿದ್ದರೆ, ಯಾವುದೇ ಆತಂಕವಿಲ್ಲ. "
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670313SB-SAN_FRANCISCO_ND_02.mp3</mp3player>|"ಆದ್ದರಿಂದ ನೀವು ಸುಮ್ಮನೆ ಈ ಪ್ರಜ್ಞಾವಂತರಾಗಿ ಹೋದರೆ, " ನಾನು ದೇವರ ಶಾಶ್ವತ ಸೇವಕ, ಮತ್ತು ನನ್ನ ವ್ಯವಹಾರವು ದೇವರ ಸೇವೆ ಮಾಡುವುದು ... " ಮತ್ತು ಕೃಷ್ಣ ಅಥವಾ ದೇವರೊಂದಿಗಿನ ಸಂಬಂಧದಲ್ಲಿ, ಇತರ ಸೇವೆ ಇದೆ. ನಾವು ಈ ಸೇವೆಯನ್ನು ನೀಡುತ್ತಿರುವ ಹಾಗೆಯೇ. ಕೃಷ್ಣ ಪ್ರಜ್ಞೆಯನ್ನು  ನಾವು ಪ್ರಸರಿಸುತ್ತಿದ್ದೇವೆ, ಏಕೆ? ಇದು ವ್ಯವಹಾರವಲ್ಲ. ಆದರೆ ನಾವು ಕೃಷ್ಣ ಅಥವಾ ದೇವರೊಂದಿಗಿನ ನಮ್ಮ ಸಂಬಂಧವನ್ನು ಸ್ಥಾಪಿಸಿದ್ದರಿಂದ, ನಾವು ಅದನ್ನು ಪ್ರಚಾರ ಮಾಡಲು ಬಯಸುತ್ತೇವೆ. ಆದ್ದರಿಂದ ಕೃಷ್ಣ ಪ್ರಜ್ಞೆಎಂದರೆ ಈ ಭೌತಿಕ ಪ್ರಪಂಚದಿಂದ ಪ್ರತ್ಯೇಕವಾಗಿರಬೇಕೆಂಬ ಅರ್ಥವಲ್ಲ, ಆದರೆ ಅವನ ಚಟುವಟಿಕೆಗಳು ವಿಭಿನ್ನವಾಗಿವೆ. ಯಾವುದು ಆತಂಕವನ್ನು ಉಂಟುಮಾಡುವುದೋ ಆ ಚಟುವಟಿಕೆಯಲ್ಲಿ ಅವನು ಇಲ್ಲ. ಇಲ್ಲಿ ನಾವು ಕೃಷ್ಣ ಪ್ರಜ್ಞೆಯನ್ನು ಭೋದಿಸುತ್ತಿದೇವೆ. ಓಹ್, ಯಾವುದೇ ವ್ಯವಹಾರವಿಲ್ಲ. ನಾವು ನಿಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಆದರೆ ನೀವು ಅದನ್ನು ಒಪ್ಪಿಕೊಂಡರೆ, ನಮ್ಮ ಗುರಿ ಚೆನ್ನಾಗಿರುತ್ತದೆ.  ನೀವು ಅದನ್ನು ಸ್ವೀಕರಿಸದಿದ್ದರೆ, ಯಾವುದೇ ಆತಂಕವಿಲ್ಲ. "
|Vanisource:670313 - Lecture SB 07.07.25-28 - San Francisco|670313 - ಉಪನ್ಯಾಸ  ಶ್ರೀ.ಭಾ. ೦೭.೦೭.೨೫-೨೮ - ಸ್ಯಾನ್ ಫ್ರಾನ್ಸಿಸ್ಕೋ}}
|Vanisource:670313 - Lecture SB 07.07.25-28 - San Francisco|670313 - ಉಪನ್ಯಾಸ  ಶ್ರೀ.ಭಾ. ೦೭.೦೭.೨೫-೨೮ - ಸ್ಯಾನ್ ಫ್ರಾನ್ಸಿಸ್ಕೋ}}

Latest revision as of 23:03, 31 July 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ನೀವು ಸುಮ್ಮನೆ ಈ ಪ್ರಜ್ಞಾವಂತರಾಗಿ ಹೋದರೆ, " ನಾನು ದೇವರ ಶಾಶ್ವತ ಸೇವಕ, ಮತ್ತು ನನ್ನ ವ್ಯವಹಾರವು ದೇವರ ಸೇವೆ ಮಾಡುವುದು ... " ಮತ್ತು ಕೃಷ್ಣ ಅಥವಾ ದೇವರೊಂದಿಗಿನ ಸಂಬಂಧದಲ್ಲಿ, ಇತರ ಸೇವೆ ಇದೆ. ನಾವು ಈ ಸೇವೆಯನ್ನು ನೀಡುತ್ತಿರುವ ಹಾಗೆಯೇ. ಕೃಷ್ಣ ಪ್ರಜ್ಞೆಯನ್ನು ನಾವು ಪ್ರಸರಿಸುತ್ತಿದ್ದೇವೆ, ಏಕೆ? ಇದು ವ್ಯವಹಾರವಲ್ಲ. ಆದರೆ ನಾವು ಕೃಷ್ಣ ಅಥವಾ ದೇವರೊಂದಿಗಿನ ನಮ್ಮ ಸಂಬಂಧವನ್ನು ಸ್ಥಾಪಿಸಿದ್ದರಿಂದ, ನಾವು ಅದನ್ನು ಪ್ರಚಾರ ಮಾಡಲು ಬಯಸುತ್ತೇವೆ. ಆದ್ದರಿಂದ ಕೃಷ್ಣ ಪ್ರಜ್ಞೆಎಂದರೆ ಈ ಭೌತಿಕ ಪ್ರಪಂಚದಿಂದ ಪ್ರತ್ಯೇಕವಾಗಿರಬೇಕೆಂಬ ಅರ್ಥವಲ್ಲ, ಆದರೆ ಅವನ ಚಟುವಟಿಕೆಗಳು ವಿಭಿನ್ನವಾಗಿವೆ. ಯಾವುದು ಆತಂಕವನ್ನು ಉಂಟುಮಾಡುವುದೋ ಆ ಚಟುವಟಿಕೆಯಲ್ಲಿ ಅವನು ಇಲ್ಲ. ಇಲ್ಲಿ ನಾವು ಕೃಷ್ಣ ಪ್ರಜ್ಞೆಯನ್ನು ಭೋದಿಸುತ್ತಿದೇವೆ. ಓಹ್, ಯಾವುದೇ ವ್ಯವಹಾರವಿಲ್ಲ. ನಾವು ನಿಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಆದರೆ ನೀವು ಅದನ್ನು ಒಪ್ಪಿಕೊಂಡರೆ, ನಮ್ಮ ಗುರಿ ಚೆನ್ನಾಗಿರುತ್ತದೆ. ನೀವು ಅದನ್ನು ಸ್ವೀಕರಿಸದಿದ್ದರೆ, ಯಾವುದೇ ಆತಂಕವಿಲ್ಲ. "

670313 - ಉಪನ್ಯಾಸ ಶ್ರೀ.ಭಾ. ೦೭.೦೭.೨೫-೨೮ - ಸ್ಯಾನ್ ಫ್ರಾನ್ಸಿಸ್ಕೋ