KN/681206 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೮ Category:KN/ಅಮ...") |
(Vanibot #0025: NectarDropsConnector - add new navigation bars (prev/next)) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೮]] | [[Category:KN/ಅಮೃತ ವಾಣಿ - ೧೯೬೮]] | ||
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]] | [[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]] | ||
<!-- BEGIN NAVIGATION BAR -- DO NOT EDIT OR REMOVE --> | |||
{{Nectar Drops navigation - All Languages|Kannada|KN/681204 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681204|KN/681206b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681206b}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681206BG-LOS_ANGELES_ND_01.mp3</mp3player>|"ಯೋಗ ಪ್ರಕ್ರಿಯೆಯು ಮನಸ್ಸನ್ನು ನಿರ್ಮಲಗೊಳಿಸುವುದು. ಸಂಪೂರ್ಣ ಪ್ರಕ್ರಿಯೆಯಾದ ಯೋಗ ಇಂದ್ರಿಯ-ಸಂಯಮವು, ಇಂದ್ರಿಯಗಳನ್ನು ನಿಯಂತ್ರಿಸುವುದು ಮತ್ತು ನಿರ್ಮಲಗೊಳಿಸುವುದು, ಅದು ನಿಜವಾದ ಯೋಗ ವ್ಯವಸ್ಥೆ. ಆದ್ದರಿಂದ ಯೋಗ ವ್ಯವಸ್ಥೆಯ ಪರಿಪೂರ್ಣತೆ-ಭಕ್ತಿ-ಯೋಗ. ಭಕ್ತಿ-ಯೋಗ. ಏಕೆಂದರೆ ಭಕ್ತಿ ಯೋಗವನ್ನು ಕಾರ್ಯಗತಗೊಳಿಸುವುದರಿಂದ ನೀವು ಮನಸ್ಸನ್ನು ಸಂಪೂರ್ಣವಾಗಿ ಶುದ್ಧೀಕರಿಸಬಹುದು. ಯೋಗ ವ್ಯವಸ್ಥೆ, ಯೋಗ ವ್ಯವಸ್ಥೆಯ ಉದ್ದೇಶವು ಮನಸ್ಸನ್ನು ಶುದ್ಧೀಕರಿಸುವುದು, ಮತ್ತು ಈ ಭಕ್ತಿ-ಯೋಗ ಪ್ರಕ್ರಿಯೆ ... ಚೈತನ್ಯ ಮಹಾಪ್ರಭು ಶಿಫಾರಸು ಮಾಡಿದ್ದಾರೆ, ಚೇತೋ-ದರ್ಪಣ- ಮಾರ್ಜನಂ ([[Vanisource:CC Antya 20.12|ಚೈ ಚ ಅಂತ್ಯ ೨೦.೧೨ ]]). ಈ ಭಕ್ತಿ-ಯೋಗ ಪ್ರಕ್ರಿಯೆಯ ಮೊದಲ ಪ್ರಯೋಜನವೆಂದರೆ ಹರೇ ಕೃಷ್ಣ ಎಂದು ಜಪಿಸುವುದು, ಮನಸ್ಸನ್ನು ಶುದ್ಧೀಕರಿಸುವುದು|Vanisource:681206 - Lecture BG 02.26 - Los Angeles|681206 - ಉಪನ್ಯಾಸ ಭ. ಗೀತಾ ೨.೨೬ - ಲಾಸ್ ಎಂಜಲೀಸ್}} | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681206BG-LOS_ANGELES_ND_01.mp3</mp3player>|"ಯೋಗ ಪ್ರಕ್ರಿಯೆಯು ಮನಸ್ಸನ್ನು ನಿರ್ಮಲಗೊಳಿಸುವುದು. ಸಂಪೂರ್ಣ ಪ್ರಕ್ರಿಯೆಯಾದ ಯೋಗ ಇಂದ್ರಿಯ-ಸಂಯಮವು, ಇಂದ್ರಿಯಗಳನ್ನು ನಿಯಂತ್ರಿಸುವುದು ಮತ್ತು ನಿರ್ಮಲಗೊಳಿಸುವುದು, ಅದು ನಿಜವಾದ ಯೋಗ ವ್ಯವಸ್ಥೆ. ಆದ್ದರಿಂದ ಯೋಗ ವ್ಯವಸ್ಥೆಯ ಪರಿಪೂರ್ಣತೆ-ಭಕ್ತಿ-ಯೋಗ. ಭಕ್ತಿ-ಯೋಗ. ಏಕೆಂದರೆ ಭಕ್ತಿ ಯೋಗವನ್ನು ಕಾರ್ಯಗತಗೊಳಿಸುವುದರಿಂದ ನೀವು ಮನಸ್ಸನ್ನು ಸಂಪೂರ್ಣವಾಗಿ ಶುದ್ಧೀಕರಿಸಬಹುದು. ಯೋಗ ವ್ಯವಸ್ಥೆ, ಯೋಗ ವ್ಯವಸ್ಥೆಯ ಉದ್ದೇಶವು ಮನಸ್ಸನ್ನು ಶುದ್ಧೀಕರಿಸುವುದು, ಮತ್ತು ಈ ಭಕ್ತಿ-ಯೋಗ ಪ್ರಕ್ರಿಯೆ ... ಚೈತನ್ಯ ಮಹಾಪ್ರಭು ಶಿಫಾರಸು ಮಾಡಿದ್ದಾರೆ, ಚೇತೋ-ದರ್ಪಣ- ಮಾರ್ಜನಂ ([[Vanisource:CC Antya 20.12|ಚೈ ಚ ಅಂತ್ಯ ೨೦.೧೨ ]]). ಈ ಭಕ್ತಿ-ಯೋಗ ಪ್ರಕ್ರಿಯೆಯ ಮೊದಲ ಪ್ರಯೋಜನವೆಂದರೆ ಹರೇ ಕೃಷ್ಣ ಎಂದು ಜಪಿಸುವುದು, ಮನಸ್ಸನ್ನು ಶುದ್ಧೀಕರಿಸುವುದು|Vanisource:681206 - Lecture BG 02.26 - Los Angeles|681206 - ಉಪನ್ಯಾಸ ಭ. ಗೀತಾ ೨.೨೬ - ಲಾಸ್ ಎಂಜಲೀಸ್}} |
Latest revision as of 00:15, 9 November 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಯೋಗ ಪ್ರಕ್ರಿಯೆಯು ಮನಸ್ಸನ್ನು ನಿರ್ಮಲಗೊಳಿಸುವುದು. ಸಂಪೂರ್ಣ ಪ್ರಕ್ರಿಯೆಯಾದ ಯೋಗ ಇಂದ್ರಿಯ-ಸಂಯಮವು, ಇಂದ್ರಿಯಗಳನ್ನು ನಿಯಂತ್ರಿಸುವುದು ಮತ್ತು ನಿರ್ಮಲಗೊಳಿಸುವುದು, ಅದು ನಿಜವಾದ ಯೋಗ ವ್ಯವಸ್ಥೆ. ಆದ್ದರಿಂದ ಯೋಗ ವ್ಯವಸ್ಥೆಯ ಪರಿಪೂರ್ಣತೆ-ಭಕ್ತಿ-ಯೋಗ. ಭಕ್ತಿ-ಯೋಗ. ಏಕೆಂದರೆ ಭಕ್ತಿ ಯೋಗವನ್ನು ಕಾರ್ಯಗತಗೊಳಿಸುವುದರಿಂದ ನೀವು ಮನಸ್ಸನ್ನು ಸಂಪೂರ್ಣವಾಗಿ ಶುದ್ಧೀಕರಿಸಬಹುದು. ಯೋಗ ವ್ಯವಸ್ಥೆ, ಯೋಗ ವ್ಯವಸ್ಥೆಯ ಉದ್ದೇಶವು ಮನಸ್ಸನ್ನು ಶುದ್ಧೀಕರಿಸುವುದು, ಮತ್ತು ಈ ಭಕ್ತಿ-ಯೋಗ ಪ್ರಕ್ರಿಯೆ ... ಚೈತನ್ಯ ಮಹಾಪ್ರಭು ಶಿಫಾರಸು ಮಾಡಿದ್ದಾರೆ, ಚೇತೋ-ದರ್ಪಣ- ಮಾರ್ಜನಂ (ಚೈ ಚ ಅಂತ್ಯ ೨೦.೧೨ ). ಈ ಭಕ್ತಿ-ಯೋಗ ಪ್ರಕ್ರಿಯೆಯ ಮೊದಲ ಪ್ರಯೋಜನವೆಂದರೆ ಹರೇ ಕೃಷ್ಣ ಎಂದು ಜಪಿಸುವುದು, ಮನಸ್ಸನ್ನು ಶುದ್ಧೀಕರಿಸುವುದು |
681206 - ಉಪನ್ಯಾಸ ಭ. ಗೀತಾ ೨.೨೬ - ಲಾಸ್ ಎಂಜಲೀಸ್ |