KN/680110 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೮ Category:KN/ಅಮ...") |
No edit summary |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೮]] | [[Category:KN/ಅಮೃತ ವಾಣಿ - ೧೯೬೮]] | ||
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]] | [[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]] | ||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680110SB-LOS_ANGELES_ND_01.mp3</mp3player>|"ನಾವು ಹೇಗೆ ರಚನೆಯಾಗಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕು. ಭಗವದ್ಗೀತೆ ನಮ್ಮ ಸಾಂವಿಧಾನಿಕ ಸ್ಥಾನವನ್ನು ಬಹಳ ಚೆನ್ನಾಗಿ ವಿವರಿಸುತ್ತದೆ: ಇಂದ್ರಿಯಾಣಿ ಪರಾಣಿ ಆಹು ([[ | <!-- BEGIN NAVIGATION BAR -- DO NOT EDIT OR REMOVE --> | ||
{{Nectar Drops navigation - All Languages|Kannada|KN/680108b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|680108b|KN/680110b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|680110b}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680110SB-LOS_ANGELES_ND_01.mp3</mp3player>|"ನಾವು ಹೇಗೆ ರಚನೆಯಾಗಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕು. ಭಗವದ್ಗೀತೆ ನಮ್ಮ ಸಾಂವಿಧಾನಿಕ ಸ್ಥಾನವನ್ನು ಬಹಳ ಚೆನ್ನಾಗಿ ವಿವರಿಸುತ್ತದೆ: ಇಂದ್ರಿಯಾಣಿ ಪರಾಣಿ ಆಹು ([[Vanisource:BG 3.42 | ಭ.ಗೀತಾ ೩.೪೨]]). ಇಂದ್ರಿಯಾಣಿ. ಇಂದ್ರಿಯಾಣಿ ಅಂದರೆ ಇಂದ್ರಿಯಗಳು. ನನ್ನ ಏನು ಭೌತಿಕ ಅಸ್ತಿತ್ವವಿದೆಯೋ ಅದೇ ರೀತಿಯಲ್ಲಿ? ನಾನು ಈ ಜಗತ್ತಿನಲ್ಲಿದ್ದೇನೆ. ಏತಕ್ಕಾಗಿ ? ನನ್ನ ಇಂದ್ರಿಯ ಭೋಗಕ್ಕಾಗಿ, ಅಷ್ಟೇ. ಇದು ಸಂವಿಧಾನದ ಮೊದಲ ಸ್ಥಾನ. ಪ್ರತಿಯೊಂದು ಪ್ರಾಣಿ, ಪ್ರತಿ ಜೀವಿಯ ದೇಹ, ತಿನ್ನುವುದು, ಮಲಗುವುದು ಮತ್ತು ರಕ್ಷಿಸುವುದು ಮತ್ತು ಸಂಭೋಕ್ಕಾಗಿ ನಿರತವಾಗಿದೆ. ಅದರ ಅರ್ಥ ದೇಹದ ಅವಶ್ಯಕತೆಗಳಿಗಾಗಿ , ಇಂದ್ರಿಯಗಳು. ಮೊದಲನೆಯದಾಗಿ, ನಮ್ಮ ಅಸ್ತಿತ್ವದ ಪ್ರಮುಖ ಅಂಶವೆಂದರೆ ಇಂದ್ರಿಯಗಳು. ಆದ್ದರಿಂದ ಭಗವದ್ಗೀತೆ ಹೇಳುತ್ತದೆ, ಇಂದ್ರಿಯಾಣಿ ಪರಾಣಿ ಆಹು. ನನ್ನ ಐಹಿಕ ಅಸ್ತಿತ್ವವೆಂದರೆ ಇಂದ್ರಿಯ ಭೋಗ. ಅಷ್ಟೆ. "|Vanisource:680110 - Lecture SB 01.05.02 - Los Angeles|680110 - ಉಪನ್ಯಾಸ ಶ್ರೀ.ಭಾ. ೦೧.೦೫.೦೨ - ಲಾಸ್ ಎಂಜಲೀಸ್}} |
Latest revision as of 09:14, 20 August 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ನಾವು ಹೇಗೆ ರಚನೆಯಾಗಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕು. ಭಗವದ್ಗೀತೆ ನಮ್ಮ ಸಾಂವಿಧಾನಿಕ ಸ್ಥಾನವನ್ನು ಬಹಳ ಚೆನ್ನಾಗಿ ವಿವರಿಸುತ್ತದೆ: ಇಂದ್ರಿಯಾಣಿ ಪರಾಣಿ ಆಹು ( ಭ.ಗೀತಾ ೩.೪೨). ಇಂದ್ರಿಯಾಣಿ. ಇಂದ್ರಿಯಾಣಿ ಅಂದರೆ ಇಂದ್ರಿಯಗಳು. ನನ್ನ ಏನು ಭೌತಿಕ ಅಸ್ತಿತ್ವವಿದೆಯೋ ಅದೇ ರೀತಿಯಲ್ಲಿ? ನಾನು ಈ ಜಗತ್ತಿನಲ್ಲಿದ್ದೇನೆ. ಏತಕ್ಕಾಗಿ ? ನನ್ನ ಇಂದ್ರಿಯ ಭೋಗಕ್ಕಾಗಿ, ಅಷ್ಟೇ. ಇದು ಸಂವಿಧಾನದ ಮೊದಲ ಸ್ಥಾನ. ಪ್ರತಿಯೊಂದು ಪ್ರಾಣಿ, ಪ್ರತಿ ಜೀವಿಯ ದೇಹ, ತಿನ್ನುವುದು, ಮಲಗುವುದು ಮತ್ತು ರಕ್ಷಿಸುವುದು ಮತ್ತು ಸಂಭೋಕ್ಕಾಗಿ ನಿರತವಾಗಿದೆ. ಅದರ ಅರ್ಥ ದೇಹದ ಅವಶ್ಯಕತೆಗಳಿಗಾಗಿ , ಇಂದ್ರಿಯಗಳು. ಮೊದಲನೆಯದಾಗಿ, ನಮ್ಮ ಅಸ್ತಿತ್ವದ ಪ್ರಮುಖ ಅಂಶವೆಂದರೆ ಇಂದ್ರಿಯಗಳು. ಆದ್ದರಿಂದ ಭಗವದ್ಗೀತೆ ಹೇಳುತ್ತದೆ, ಇಂದ್ರಿಯಾಣಿ ಪರಾಣಿ ಆಹು. ನನ್ನ ಐಹಿಕ ಅಸ್ತಿತ್ವವೆಂದರೆ ಇಂದ್ರಿಯ ಭೋಗ. ಅಷ್ಟೆ. " |
680110 - ಉಪನ್ಯಾಸ ಶ್ರೀ.ಭಾ. ೦೧.೦೫.೦೨ - ಲಾಸ್ ಎಂಜಲೀಸ್ |