KN/681115 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೮ Category:KN/ಅಮ...") |
(Vanibot #0025: NectarDropsConnector - update old navigation bars (prev/next) to reflect new neighboring items) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೮]] | [[Category:KN/ಅಮೃತ ವಾಣಿ - ೧೯೬೮]] | ||
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]] | [[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]] | ||
<!-- BEGIN NAVIGATION BAR -- DO NOT EDIT OR REMOVE --> | |||
{{Nectar Drops navigation - All Languages|Kannada|KN/681114 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681114|KN/681118 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681118}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681115LE-LOS_ANGELES_ND_01.mp3</mp3player>|"ಕೃಷ್ಣ ಪ್ರಜ್ಞೆಯು ವಿಮೋಚನೆಯ ನಂತರದ ಒಂದು ಹಂತವಾಗಿದೆ. ಬ್ರಹ್ಮ-ಭೂತಃ. ಬ್ರಹ್ಮ-ಭೂತಃ ಎಂದರೆ " ನಾನು ಈಗ ಎಲ್ಲಾ ಭೌತಿಕ ಆತಂಕಗಳಿಂದ ಮುಕ್ತನಾಗಿದ್ದೇನೆ. "ಇದನ್ನು ಬ್ರಹ್ಮ-ಭೂತಃ ಹಂತ ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯು ಹಲವು ವರ್ಷಗಳ ಕಾಲ ಜೈಲು ಜೀವನವನ್ನು ಅನುಭವಿಸುತ್ತಿರುವಂತೆಯೇ, ಮತ್ತು ಅವನಿಗೆ ಸ್ವಾತಂತ್ರ್ಯವನ್ನು ನೀಡಿದರೆ, "ಈಗ ನೀನು ಸ್ವತಂತ್ರ," ಅವನು ಎಷ್ಟು ಸಂತೋಷವನ್ನು ಅನುಭವಿಸುತ್ತಾನೆ: "ಓಹ್, ಈಗ ನಾನು ಸ್ವತಂತ್ರನಾಗಿದ್ದೇನೆ." ನೀವು ನೋಡಿ ? ಆದ್ದರಿಂದ ಅದು ಬ್ರಹ್ಮ-ಭೂತಃ ದ ಹಂತವಾಗಿದೆ. ಪ್ರಸನ್ನಾತ್ಮಾ, ಸಂತೋಷದಾಯಕ, ತಕ್ಷಣವೇ. ಮತ್ತು ಆ ಸಂತೋಷದ ಸ್ವರೂಪವೇನು? ನಾ ಶೋಚತಿ. ದೊಡ್ಡ ನಷ್ಟದಲ್ಲಿಯೂ ಸಹ ಪ್ರಲಾಪವಿಲ್ಲ. ಮತ್ತು ದೊಡ್ಡ ಲಾಭ, ಅಲ್ಲಿ ಹಿಗ್ಗಿಲ್ಲ, ಅಥವಾ ಅಲ್ಲಿ ಯಾವುದೇ ತೀವ್ರವಾದ ಬಯಕೆಗಳಿಲ್ಲ. ಅದನ್ನು ಬ್ರಹ್ಮ-ಭೂತಃ ಹಂತ ಎಂದು ಕರೆಯಲಾಗುತ್ತದೆ. "|Vanisource:681115 - Lecture - Los Angeles|681115 - ಉಪನ್ಯಾಸ - ಲಾಸ್ ಎಂಜಲೀಸ್}} | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681115LE-LOS_ANGELES_ND_01.mp3</mp3player>|"ಕೃಷ್ಣ ಪ್ರಜ್ಞೆಯು ವಿಮೋಚನೆಯ ನಂತರದ ಒಂದು ಹಂತವಾಗಿದೆ. ಬ್ರಹ್ಮ-ಭೂತಃ. ಬ್ರಹ್ಮ-ಭೂತಃ ಎಂದರೆ " ನಾನು ಈಗ ಎಲ್ಲಾ ಭೌತಿಕ ಆತಂಕಗಳಿಂದ ಮುಕ್ತನಾಗಿದ್ದೇನೆ. "ಇದನ್ನು ಬ್ರಹ್ಮ-ಭೂತಃ ಹಂತ ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯು ಹಲವು ವರ್ಷಗಳ ಕಾಲ ಜೈಲು ಜೀವನವನ್ನು ಅನುಭವಿಸುತ್ತಿರುವಂತೆಯೇ, ಮತ್ತು ಅವನಿಗೆ ಸ್ವಾತಂತ್ರ್ಯವನ್ನು ನೀಡಿದರೆ, "ಈಗ ನೀನು ಸ್ವತಂತ್ರ," ಅವನು ಎಷ್ಟು ಸಂತೋಷವನ್ನು ಅನುಭವಿಸುತ್ತಾನೆ: "ಓಹ್, ಈಗ ನಾನು ಸ್ವತಂತ್ರನಾಗಿದ್ದೇನೆ." ನೀವು ನೋಡಿ ? ಆದ್ದರಿಂದ ಅದು ಬ್ರಹ್ಮ-ಭೂತಃ ದ ಹಂತವಾಗಿದೆ. ಪ್ರಸನ್ನಾತ್ಮಾ, ಸಂತೋಷದಾಯಕ, ತಕ್ಷಣವೇ. ಮತ್ತು ಆ ಸಂತೋಷದ ಸ್ವರೂಪವೇನು? ನಾ ಶೋಚತಿ. ದೊಡ್ಡ ನಷ್ಟದಲ್ಲಿಯೂ ಸಹ ಪ್ರಲಾಪವಿಲ್ಲ. ಮತ್ತು ದೊಡ್ಡ ಲಾಭ, ಅಲ್ಲಿ ಹಿಗ್ಗಿಲ್ಲ, ಅಥವಾ ಅಲ್ಲಿ ಯಾವುದೇ ತೀವ್ರವಾದ ಬಯಕೆಗಳಿಲ್ಲ. ಅದನ್ನು ಬ್ರಹ್ಮ-ಭೂತಃ ಹಂತ ಎಂದು ಕರೆಯಲಾಗುತ್ತದೆ. "|Vanisource:681115 - Lecture - Los Angeles|681115 - ಉಪನ್ಯಾಸ - ಲಾಸ್ ಎಂಜಲೀಸ್}} |
Latest revision as of 00:13, 9 November 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಕೃಷ್ಣ ಪ್ರಜ್ಞೆಯು ವಿಮೋಚನೆಯ ನಂತರದ ಒಂದು ಹಂತವಾಗಿದೆ. ಬ್ರಹ್ಮ-ಭೂತಃ. ಬ್ರಹ್ಮ-ಭೂತಃ ಎಂದರೆ " ನಾನು ಈಗ ಎಲ್ಲಾ ಭೌತಿಕ ಆತಂಕಗಳಿಂದ ಮುಕ್ತನಾಗಿದ್ದೇನೆ. "ಇದನ್ನು ಬ್ರಹ್ಮ-ಭೂತಃ ಹಂತ ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯು ಹಲವು ವರ್ಷಗಳ ಕಾಲ ಜೈಲು ಜೀವನವನ್ನು ಅನುಭವಿಸುತ್ತಿರುವಂತೆಯೇ, ಮತ್ತು ಅವನಿಗೆ ಸ್ವಾತಂತ್ರ್ಯವನ್ನು ನೀಡಿದರೆ, "ಈಗ ನೀನು ಸ್ವತಂತ್ರ," ಅವನು ಎಷ್ಟು ಸಂತೋಷವನ್ನು ಅನುಭವಿಸುತ್ತಾನೆ: "ಓಹ್, ಈಗ ನಾನು ಸ್ವತಂತ್ರನಾಗಿದ್ದೇನೆ." ನೀವು ನೋಡಿ ? ಆದ್ದರಿಂದ ಅದು ಬ್ರಹ್ಮ-ಭೂತಃ ದ ಹಂತವಾಗಿದೆ. ಪ್ರಸನ್ನಾತ್ಮಾ, ಸಂತೋಷದಾಯಕ, ತಕ್ಷಣವೇ. ಮತ್ತು ಆ ಸಂತೋಷದ ಸ್ವರೂಪವೇನು? ನಾ ಶೋಚತಿ. ದೊಡ್ಡ ನಷ್ಟದಲ್ಲಿಯೂ ಸಹ ಪ್ರಲಾಪವಿಲ್ಲ. ಮತ್ತು ದೊಡ್ಡ ಲಾಭ, ಅಲ್ಲಿ ಹಿಗ್ಗಿಲ್ಲ, ಅಥವಾ ಅಲ್ಲಿ ಯಾವುದೇ ತೀವ್ರವಾದ ಬಯಕೆಗಳಿಲ್ಲ. ಅದನ್ನು ಬ್ರಹ್ಮ-ಭೂತಃ ಹಂತ ಎಂದು ಕರೆಯಲಾಗುತ್ತದೆ. " |
681115 - ಉಪನ್ಯಾಸ - ಲಾಸ್ ಎಂಜಲೀಸ್ |