KN/680619b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/680619 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680619|KN/680620 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680620}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680619BG-MONTREAL_ND_02.mp3</mp3player>|"ಒಬ್ಬ ವ್ಯಕ್ತಿಯು ಆಧ್ಯಾತ್ಮಿಕ ಜಗತ್ತಿಗೆ ಅಥವಾ ದೇವರ ಲೋಕಕ್ಕೆ ಹೇಗೆ ಸುಲಭವಾಗಿ ಪ್ರವೇಶಿಸಬಹುದು ಎಂಬುದನ್ನು ಕೃಷ್ಣ  ವಿವರಿಸುತ್ತಿದ್ದಾನೆ. ಸರಳ ಸೂತ್ರವೆಂದರೆ ಯಾರು ಭಗವಂತನ ನೋಟ, ಕಣ್ಮರೆ, ಚಟುವಟಿಕೆಗಳನ್ನು ದಿವ್ಯಾಮ್ ಎಂದು ತಿಳಿಯುತ್ತಾರೋ, ಅತೀಂದ್ರಿಯ, ಪರಿಪೂರ್ಣ ಸತ್ಯದ ಪರಿಪೂರ್ಣ ಜ್ಞಾನದೊಂದಿಗೆ ಅರ್ಥಮಾಡಿಕೊಳ್ಳುವ ಯಾರಾದರೂ , ಈ ತಿಳುವಳಿಕೆಯಿಂದ ಒಬ್ಬರು ತಕ್ಷಣವೇ ಆಧ್ಯಾತ್ಮಿಕ ಲೋಕಕ್ಕೆ ಪ್ರವೇಶಿಸಬಹುದು. ಸಂಪೂರ್ಣ ಸತ್ಯವನ್ನು ತಿಳಿದುಕೊಳ್ಳುವುದು ನಮ್ಮ ಪ್ರಸ್ತುತ ಇಂದ್ರಿಯಗಳಿಂದ ಸಾಧ್ಯವಿಲ್ಲ. ಅದು ಕೂಡ ಮತ್ತೊಂದು ಸತ್ಯ. ಏಕೆಂದರೆ ಪ್ರಸ್ತುತ ಕ್ಷಣದಲ್ಲಿ ನಾವು ಭೌತಿಕವಾಗಿ ಸಿಕ್ಕಿದ್ದೇವೆ ..., ಭೌತಿಕವಾಗಿ ಪರಿಣಾಮಕ್ಕೀಡಾಗಿದ್ದೀವಿ; ಭೌತಿಕ ಇಂದ್ರಿಯಗಳಲ್ಲ. ನಮ್ಮ ಇಂದ್ರಿಯಗಳು ಮೂಲತಃ ಆಧ್ಯಾತ್ಮಿಕವಾಗಿದೆ, ಆದರೆ ಅದು ವಸ್ತು ಮಾಲಿನ್ಯದಿಂದ ಆವೃತವಾಗಿದೆ. ಆದ್ದರಿಂದ ಈ ಪ್ರಕ್ರಿಯೆಯು ಶುದ್ಧೀಕರಿಸುವುದು, ನಮ್ಮ ಭೌತಿಕ ಅಸ್ತಿತ್ವದ ಹೊದಿಕೆಗಳನ್ನು ಶುದ್ಧೀಕರಿಸುವುದು. ಮತ್ತು ಇದನ್ನು ಸಹ ಶಿಫಾರಸು ಮಾಡಲಾಗಿದೆ-ಕೇವಲ ಸೇವಾ ಮನೋಭಾವದಿಂದ. "|Vanisource:680619 - Lecture BG 04.09 - Montreal|680619 - ಉಪನ್ಯಾಸ ಭ. ಗೀತಾ ೦೪.೦೯ - ಮಾಂಟ್ರಿಯಲ್}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680619BG-MONTREAL_ND_02.mp3</mp3player>|"ಒಬ್ಬ ವ್ಯಕ್ತಿಯು ಆಧ್ಯಾತ್ಮಿಕ ಜಗತ್ತಿಗೆ ಅಥವಾ ದೇವರ ಲೋಕಕ್ಕೆ ಹೇಗೆ ಸುಲಭವಾಗಿ ಪ್ರವೇಶಿಸಬಹುದು ಎಂಬುದನ್ನು ಕೃಷ್ಣ  ವಿವರಿಸುತ್ತಿದ್ದಾನೆ. ಸರಳ ಸೂತ್ರವೆಂದರೆ ಯಾರು ಭಗವಂತನ ನೋಟ, ಕಣ್ಮರೆ, ಚಟುವಟಿಕೆಗಳನ್ನು ದಿವ್ಯಾಮ್ ಎಂದು ತಿಳಿಯುತ್ತಾರೋ, ಅತೀಂದ್ರಿಯ, ಪರಿಪೂರ್ಣ ಸತ್ಯದ ಪರಿಪೂರ್ಣ ಜ್ಞಾನದೊಂದಿಗೆ ಅರ್ಥಮಾಡಿಕೊಳ್ಳುವ ಯಾರಾದರೂ , ಈ ತಿಳುವಳಿಕೆಯಿಂದ ಒಬ್ಬರು ತಕ್ಷಣವೇ ಆಧ್ಯಾತ್ಮಿಕ ಲೋಕಕ್ಕೆ ಪ್ರವೇಶಿಸಬಹುದು. ಸಂಪೂರ್ಣ ಸತ್ಯವನ್ನು ತಿಳಿದುಕೊಳ್ಳುವುದು ನಮ್ಮ ಪ್ರಸ್ತುತ ಇಂದ್ರಿಯಗಳಿಂದ ಸಾಧ್ಯವಿಲ್ಲ. ಅದು ಕೂಡ ಮತ್ತೊಂದು ಸತ್ಯ. ಏಕೆಂದರೆ ಪ್ರಸ್ತುತ ಕ್ಷಣದಲ್ಲಿ ನಾವು ಭೌತಿಕವಾಗಿ ಸಿಕ್ಕಿದ್ದೇವೆ ..., ಭೌತಿಕವಾಗಿ ಪರಿಣಾಮಕ್ಕೀಡಾಗಿದ್ದೀವಿ; ಭೌತಿಕ ಇಂದ್ರಿಯಗಳಲ್ಲ. ನಮ್ಮ ಇಂದ್ರಿಯಗಳು ಮೂಲತಃ ಆಧ್ಯಾತ್ಮಿಕವಾಗಿದೆ, ಆದರೆ ಅದು ವಸ್ತು ಮಾಲಿನ್ಯದಿಂದ ಆವೃತವಾಗಿದೆ. ಆದ್ದರಿಂದ ಈ ಪ್ರಕ್ರಿಯೆಯು ಶುದ್ಧೀಕರಿಸುವುದು, ನಮ್ಮ ಭೌತಿಕ ಅಸ್ತಿತ್ವದ ಹೊದಿಕೆಗಳನ್ನು ಶುದ್ಧೀಕರಿಸುವುದು. ಮತ್ತು ಇದನ್ನು ಸಹ ಶಿಫಾರಸು ಮಾಡಲಾಗಿದೆ-ಕೇವಲ ಸೇವಾ ಮನೋಭಾವದಿಂದ. "|Vanisource:680619 - Lecture BG 04.09 - Montreal|680619 - ಉಪನ್ಯಾಸ ಭ. ಗೀತಾ ೦೪.೦೯ - ಮಾಂಟ್ರಿಯಲ್}}

Latest revision as of 23:10, 4 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಒಬ್ಬ ವ್ಯಕ್ತಿಯು ಆಧ್ಯಾತ್ಮಿಕ ಜಗತ್ತಿಗೆ ಅಥವಾ ದೇವರ ಲೋಕಕ್ಕೆ ಹೇಗೆ ಸುಲಭವಾಗಿ ಪ್ರವೇಶಿಸಬಹುದು ಎಂಬುದನ್ನು ಕೃಷ್ಣ ವಿವರಿಸುತ್ತಿದ್ದಾನೆ. ಸರಳ ಸೂತ್ರವೆಂದರೆ ಯಾರು ಭಗವಂತನ ನೋಟ, ಕಣ್ಮರೆ, ಚಟುವಟಿಕೆಗಳನ್ನು ದಿವ್ಯಾಮ್ ಎಂದು ತಿಳಿಯುತ್ತಾರೋ, ಅತೀಂದ್ರಿಯ, ಪರಿಪೂರ್ಣ ಸತ್ಯದ ಪರಿಪೂರ್ಣ ಜ್ಞಾನದೊಂದಿಗೆ ಅರ್ಥಮಾಡಿಕೊಳ್ಳುವ ಯಾರಾದರೂ , ಈ ತಿಳುವಳಿಕೆಯಿಂದ ಒಬ್ಬರು ತಕ್ಷಣವೇ ಆಧ್ಯಾತ್ಮಿಕ ಲೋಕಕ್ಕೆ ಪ್ರವೇಶಿಸಬಹುದು. ಸಂಪೂರ್ಣ ಸತ್ಯವನ್ನು ತಿಳಿದುಕೊಳ್ಳುವುದು ನಮ್ಮ ಪ್ರಸ್ತುತ ಇಂದ್ರಿಯಗಳಿಂದ ಸಾಧ್ಯವಿಲ್ಲ. ಅದು ಕೂಡ ಮತ್ತೊಂದು ಸತ್ಯ. ಏಕೆಂದರೆ ಪ್ರಸ್ತುತ ಕ್ಷಣದಲ್ಲಿ ನಾವು ಭೌತಿಕವಾಗಿ ಸಿಕ್ಕಿದ್ದೇವೆ ..., ಭೌತಿಕವಾಗಿ ಪರಿಣಾಮಕ್ಕೀಡಾಗಿದ್ದೀವಿ; ಭೌತಿಕ ಇಂದ್ರಿಯಗಳಲ್ಲ. ನಮ್ಮ ಇಂದ್ರಿಯಗಳು ಮೂಲತಃ ಆಧ್ಯಾತ್ಮಿಕವಾಗಿದೆ, ಆದರೆ ಅದು ವಸ್ತು ಮಾಲಿನ್ಯದಿಂದ ಆವೃತವಾಗಿದೆ. ಆದ್ದರಿಂದ ಈ ಪ್ರಕ್ರಿಯೆಯು ಶುದ್ಧೀಕರಿಸುವುದು, ನಮ್ಮ ಭೌತಿಕ ಅಸ್ತಿತ್ವದ ಹೊದಿಕೆಗಳನ್ನು ಶುದ್ಧೀಕರಿಸುವುದು. ಮತ್ತು ಇದನ್ನು ಸಹ ಶಿಫಾರಸು ಮಾಡಲಾಗಿದೆ-ಕೇವಲ ಸೇವಾ ಮನೋಭಾವದಿಂದ. "
680619 - ಉಪನ್ಯಾಸ ಭ. ಗೀತಾ ೦೪.೦೯ - ಮಾಂಟ್ರಿಯಲ್