KN/690622b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ನಮ್ಮ ಕೃಷ್ಣ ಪ್ರಜ್ಞೆಯ ಆಂದೋಲನವು ತುಂಬಾ ಚೆನ್ನಾಗಿದೆ. ನಾವು ಬೆಣ್ಣೆಯನ್ನು ಕಡೆಯುತ್ತೇವೆ ಮತ್ತು ಹಬ್ಬವನ್ನು ಆಚರಿಸುತ್ತೇವೆ ಮತ್ತು ಚೆನ್ನಾಗಿ ಬದುಕುತ್ತೇವೆ ಮತ್ತು ನೃತ್ಯ ಮಾಡುತ್ತೇವೆ, ಹರೇ ಕೃಷ್ಣ. ಇದು ತುಂಬಾ ಸಂತೋಷದ ಜೀವನ. ಆದ್ದರಿಂದ ಕೇವಲ ಸಹಕರಿಸಿ ಮತ್ತು ಸುಧಾರಿಸಲು ಪ್ರಯತ್ನಿಸಿ. ನೀವು ಪ್ರಾಮಾಣಿಕವಾಗಿದ್ದರೆ ಅದು ಸುಧಾರಿಸುತ್ತದೆ. ಕೃಷ್ಣನು ಎಲ್ಲಾ ಸಹಾಯವನ್ನು ಕಳುಹಿಸುತ್ತಾನೆ. ಮತ್ತು ಒಂದು ದಿನ ಅದು ನಿಜವಾಗಿಯೂ ಆ ವೃಂದಾವನದ ಪ್ರತಿರೂಪವಾಗಿರುತ್ತದೆ."
690622 - ಉಪನ್ಯಾಸ - ನವ ವೃಂದಾವನ, ಯು ಯಸ್ ಏ