KN/690712b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಸುಮ್ಮನೆ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಅವನು ಹೇಗೆ ಅವತರಿಸುತ್ತಾನೆ? ಅವನು ಹೇಗೆ ಕಣ್ಮರೆಯಾಗುತ್ತಾನೆ? ಅವನ ಸಹಜ ಸ್ಥಿತಿ ಯಾವುದು? ನನ್ನ ಸಹಜ ಸ್ಥಿತಿ ಯಾವುದು? ಕೃಷ್ಣನೊಂದಿಗಿನ ಸಂಬಂಧವೇನು? ಹೇಗೆ ಬದುಕಬೇಕು? ಎಲ್ಲವನ್ನೂ. ನೀವು ಕೇವಲ ಈ ವಿಷಯಗಳನ್ನು ಅರ್ಥಮಾಡಿಕೊಂಡರೆ, ಕೃಷ್ಣನು ಹೇಳುತ್ತಾನೆ, ಜನ್ಮ ಕರ್ಮ ಮೇ ದಿವ್ಯಂ ಯೋ ಜಾನಾತಿ ತತ್ತ್ವತಃ... ತತ್ತ್ವತಃ ಎಂದರೆ ವಾಸ್ತವ, ವೈಜ್ಞಾನಿಕ; ಹುಚ್ಚಾಟಿಕೆ ಅಥವಾ ಭಾವನೆಗಳಿಂದ ಅಥವಾ ಮತಾಂಧತೆಯಿಂದ ಅಲ್ಲ. ಇಲ್ಲ. ಕೃಷ್ಣ ಪ್ರಜ್ಞೆಯಲ್ಲಿ ಎಲ್ಲವೂ ವೈಜ್ಞಾನಿಕ, ಧೃಡವಾದ ವಿಜ್ಞಾನ. ಇದು ನಕಲಿ ಅಲ್ಲ. ಇದು ಕಲ್ಪನೆಯಲ್ಲ."
690712 - ಉಪನ್ಯಾಸ SB - ಲಾಸ್ ಎಂಜಲೀಸ್