KN/690915 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಂಡನ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೯ Category:KN/ಅ...") |
Shiv Kumar (talk | contribs) No edit summary |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೯]] | [[Category:KN/ಅಮೃತ ವಾಣಿ - ೧೯೬೯]] | ||
[[Category:KN/ಅಮೃತ ವಾಣಿ - ಲಂಡನ್]] | [[Category:KN/ಅಮೃತ ವಾಣಿ - ಲಂಡನ್]] | ||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690915LE-LONDON_ND_01.mp3</mp3player>|"ಆದ್ದರಿಂದ ಈ ಆಂದೋಲನವು ಕೇವಲ ನಿಮ್ಮ ಪ್ರಜ್ಞೆಯನ್ನು ಎಚ್ಚೆತ್ತುಗೊಳಿಸಲು, ಮೂಲ ಪ್ರಜ್ಞೆಗೆ. ಮೂಲ ಪ್ರಜ್ಞೆಯು ಕೃಷ್ಣ ಪ್ರಜ್ಞೆಯಾಗಿದೆ. ಮತ್ತು ನೀವು ಈಗ ಪಡೆದಿರುವ ಇತರ ಎಲ್ಲಾ ಪ್ರಜ್ಞೆಯೂ ಹುರುಳಿಲ್ಲದವು. ತಾತ್ಕಾಲಿಕವಾಗಿದೆ. "ನಾನು ಭಾರತೀಯ," "ನಾನು ಆಂಗ್ಲನು," "ನಾನು | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690915LE-LONDON_ND_01.mp3</mp3player>|"ಆದ್ದರಿಂದ ಈ ಆಂದೋಲನವು ಕೇವಲ ನಿಮ್ಮ ಪ್ರಜ್ಞೆಯನ್ನು ಎಚ್ಚೆತ್ತುಗೊಳಿಸಲು, ಮೂಲ ಪ್ರಜ್ಞೆಗೆ. ಮೂಲ ಪ್ರಜ್ಞೆಯು ಕೃಷ್ಣ ಪ್ರಜ್ಞೆಯಾಗಿದೆ. ಮತ್ತು ನೀವು ಈಗ ಪಡೆದಿರುವ ಇತರ ಎಲ್ಲಾ ಪ್ರಜ್ಞೆಯೂ ಹುರುಳಿಲ್ಲದವು. ತಾತ್ಕಾಲಿಕವಾಗಿದೆ. "ನಾನು ಭಾರತೀಯ," "ನಾನು ಆಂಗ್ಲನು," "ನಾನು ಇದು," "ನಾನು ಅದು"-ಇವೆಲ್ಲ ಮೇಲ್ನೋಟದ ಪ್ರಜ್ಞೆ. ನಿಜವಾದ ಪ್ರಜ್ಞೆಯು ಅಹಂ ಬ್ರಹ್ಮಾಸ್ಮಿ. ಆದ್ದರಿಂದ ಐದು ನೂರು ವರ್ಷಗಳ ಹಿಂದೆ ಭಾರತದ ಬಂಗಾಳದಲ್ಲಿ ಈ ಚಳುವಳಿಯನ್ನು ಪ್ರಾರಂಭಿಸಿದ ಭಗವಾನ್ ಚೈತನ್ಯರು, ಜೀವೆರ ಸ್ವರೂಪ ಹಯ ನಿತ್ಯ ಕೃಷ್ಣ ದಾಸ ಎಂದು ತಕ್ಷಣವೇ ನಿಮಗೆ ತಿಳಿಸುತ್ತಾರೆ. ([[Vanisource:CC Madhya 20.108-109|ಚೈ ಚ ಮ ಲೀ ೨೦.೧೦೮ ]]), ನಮ್ಮ ನಿಜವಾದ ಗುರುತು, ನಿಜವಾದ ಸಾಂವಿಧಾನಿಕ ಸ್ಥಾನ. ನಾವು ಕೃಷ್ಣನ ಅಥವಾ ದೇವರ ವಿಭಿನ್ನಅಂಶ. ಆದ್ದರಿಂದ ನಿಮ್ಮ ಕರ್ತವ್ಯ ಏನು ಎಂದು ನೀವು ಅರ್ಥಮಾಡಿಕೊಳ್ಳಬಹುದು."|Vanisource:690915 - Lecture at Conway Hall - London|690915 - ಉಪನ್ಯಾಸ ಕನ್ವೇ ಹಾಲ್ನಲ್ಲಿ - ಲಂಡನ್}} |
Latest revision as of 16:44, 12 April 2023
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ಈ ಆಂದೋಲನವು ಕೇವಲ ನಿಮ್ಮ ಪ್ರಜ್ಞೆಯನ್ನು ಎಚ್ಚೆತ್ತುಗೊಳಿಸಲು, ಮೂಲ ಪ್ರಜ್ಞೆಗೆ. ಮೂಲ ಪ್ರಜ್ಞೆಯು ಕೃಷ್ಣ ಪ್ರಜ್ಞೆಯಾಗಿದೆ. ಮತ್ತು ನೀವು ಈಗ ಪಡೆದಿರುವ ಇತರ ಎಲ್ಲಾ ಪ್ರಜ್ಞೆಯೂ ಹುರುಳಿಲ್ಲದವು. ತಾತ್ಕಾಲಿಕವಾಗಿದೆ. "ನಾನು ಭಾರತೀಯ," "ನಾನು ಆಂಗ್ಲನು," "ನಾನು ಇದು," "ನಾನು ಅದು"-ಇವೆಲ್ಲ ಮೇಲ್ನೋಟದ ಪ್ರಜ್ಞೆ. ನಿಜವಾದ ಪ್ರಜ್ಞೆಯು ಅಹಂ ಬ್ರಹ್ಮಾಸ್ಮಿ. ಆದ್ದರಿಂದ ಐದು ನೂರು ವರ್ಷಗಳ ಹಿಂದೆ ಭಾರತದ ಬಂಗಾಳದಲ್ಲಿ ಈ ಚಳುವಳಿಯನ್ನು ಪ್ರಾರಂಭಿಸಿದ ಭಗವಾನ್ ಚೈತನ್ಯರು, ಜೀವೆರ ಸ್ವರೂಪ ಹಯ ನಿತ್ಯ ಕೃಷ್ಣ ದಾಸ ಎಂದು ತಕ್ಷಣವೇ ನಿಮಗೆ ತಿಳಿಸುತ್ತಾರೆ. (ಚೈ ಚ ಮ ಲೀ ೨೦.೧೦೮ ), ನಮ್ಮ ನಿಜವಾದ ಗುರುತು, ನಿಜವಾದ ಸಾಂವಿಧಾನಿಕ ಸ್ಥಾನ. ನಾವು ಕೃಷ್ಣನ ಅಥವಾ ದೇವರ ವಿಭಿನ್ನಅಂಶ. ಆದ್ದರಿಂದ ನಿಮ್ಮ ಕರ್ತವ್ಯ ಏನು ಎಂದು ನೀವು ಅರ್ಥಮಾಡಿಕೊಳ್ಳಬಹುದು." |
690915 - ಉಪನ್ಯಾಸ ಕನ್ವೇ ಹಾಲ್ನಲ್ಲಿ - ಲಂಡನ್ |