KN/661204 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವಂತನು ಗತಿ. ಗತಿ ಎಂದರೆ ಗಮ್ಯಸ್ಥಾನ. ನಮ್ಮ ಗಮ್ಯಸ್ಥಾನ ಯಾವುದು ಎಂದು ನಮಗೆ ತಿಳಿದಿಲ್ಲ. ನಮ್ಮ ಅಜ್ಞಾನದಿಂದಾಗಿ, ಮಾಯೆಯಿಂದಾಗಿ ನಾವು ಭಾವಪರವಶವಾಗುವುದರಿಂದ, ನಮ್ಮ ಜೀವನದ ಗಮ್ಯಸ್ಥಾನ ಯಾವುದು ಎಂದು ನಮಗೆ ತಿಳಿದಿಲ್ಲ. ನ ತೇ ವಿದುಃ ಸ್ವಾರ್ಥ-ಗತಿಂ ಹಿ ವಿಷ್ಣುಂ (ಶ್ರೀ.ಭಾ 7.5.31). ಜನರು ತಮ್ಮ ಜೀವನದ ಗಮ್ಯಸ್ಥಾನ ಯಾವುದು ಎಂದು ತಿಳಿದಿಲ್ಲ. ಪರಮ ಪ್ರಭುವುನೊಂದಿಗಿನ ಕಳೆದುಹೋದ ಸಂಬಂಧವನ್ನು ಪುನಃ ಸ್ಥಾಪಿಸುವುದು ಜೀವನದ ಗಮ್ಯಸ್ಥಾನವಾಗಿದೆ. ಅದು ಅವನ ಗಮ್ಯಸ್ಥಾನವಾಗಿದೆ."
661204 - ಉಪನ್ಯಾಸ BG 09.18-19 - ನ್ಯೂ ಯಾರ್ಕ್