KN/670111 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ವಾಸ್ತವವಾಗಿ ಯಾರು, ಗಂಭೀರವಾಗಿ ಭಕ್ತಿ ಸೇವೆಯಲ್ಲಿರುವವರೋ, ಕೃಷ್ಣ ಪ್ರಜ್ಞೆಯಲ್ಲಿ, ಅವರಿಗೆ ಜ್ಞಾನದ ಕೊರತೆಯಿಲ್ಲ ಏಕೆಂದರೆ ನೀವು ಭಗವದ್ಗೀತೆಯಲ್ಲಿ ಭಗವಂತನು ಹೀಗೆ ಹೇಳುವುದನ್ನು ಕಾಣುವಿರಿ,
ತೇಷಾಮ್ ಸತತ ಯುಕ್ತಾನಾಂ
ಭಜತಾಂ ಪ್ರೀತಿ ಪೂರ್ವಕಂ
ದದಾಮಿ ಬುದ್ಧಿ ಯೋಗಂ ತಮ್
ಯೇನ ಮಾಂ ಉಪಯನ್ತಿ ತೇ
( ಭ.ಗೀ ೧೦.೧೦)

ಯಾರು ಕೃಷ್ಣನ ಅತೀಂದ್ರಿಯ ಪ್ರೀತಿಯ ಸೇವೆಯಲ್ಲಿ ತೊಡಗಿರುವವರೋ, ಅವರಿಗೆ ಜ್ಞಾನವು ಸ್ವಯಂಚಾಲಿತವಾಗಿ ಒಳಗಿನಿಂದ ಬರುತ್ತದೆ ಏಕೆಂದರೆ ಕೃಷ್ಣ ನಮ್ಮೊಳಗಿದ್ದಾನೆ. ಆದ್ದರಿಂದ ಕೃಷ್ಣ ಪ್ರಜ್ಞೆಯಲ್ಲಿರುವ ಪ್ರಾಮಾಣಿಕ ಆತ್ಮವು ಜ್ಞಾನದ ಕೊರತೆಯನ್ನು ಹೊಂದಿರುವುದಿಲ್ಲ. "

670111 - ಉಪನ್ಯಾಸ ಚೈ. ಚ ಮಧ್ಯ ೨೨.೨೧-೨೮ - ನ್ಯೂ ಯಾರ್ಕ್