KN/670405-6 - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಒಂದು ಕೃಷ್ಣ ಮತ್ತು ಒಂದು ಗೋಪಿ, ಅವರು ನೃತ್ಯ ಮಾಡುತ್ತಿರುತ್ತಾರೆ. ಆ ದೃಶ್ಯ ಇರಬೇಕು, ದೃಶ್ಯ ಇರಬೇಕು ... ನಂತರ ರಾಸಾ ನೃತ್ಯವನ್ನು ನಿಲ್ಲಿಸಬೇಕು, ಮತ್ತು ಕೃಷ್ಣ ಗೋಪಿಯರೊಂದಿಗೆ ಮಾತನಾಡುತ್ತಾನೆ. ಕೃಷ್ಣ ಗೋಪಿಯರಿಗೆ ಹೇಳುತ್ತಾನೆ " ನನ್ನ ಆತ್ಮೀಯ ಗೆಳೆಯರೇ, ಈ ಘೋರ ರಾತ್ರಿಯಲ್ಲಿ ನೀವು ನನ್ನ ಬಳಿಗೆ ಬಂದಿದ್ದೀರಿ. ಇದು ತುಂಬಾ ಒಳ್ಳೆಯದಲ್ಲ, ಏಕೆಂದರೆ ತನ್ನ ಗಂಡನನ್ನು ರಂಜಿಸುವುದು ಮಹಿಳೆಯ ಕರ್ತವ್ಯವಾಗಿದೆ. ಆದ್ದರಿಂದ ನಿಮ್ಮ ಪತಿ ಏನೆಂದು ಯೋಚಿಸುತ್ತಾರೆ ಈ ಘೋರ ರಾತ್ರಿಯಲ್ಲಿ ನೀವು ಬಂದಿರುವಿರೆಂದು? ಮಹಿಳೆಯ ಸ್ವಧರ್ಮವು ತನ್ನ ಗಂಡನನ್ನು ತೊರೆಯುವುದಲ್ಲ, ಅವನು ಒಳ್ಳೆಯ ಸ್ವಭಾವದವನಲ್ಲನಿರಬಹುದು ಅಥವಾ ಅವನು ದುರದೃಷ್ಟಕರನಾಗಿರಬಹುದು, ಅವನು ನೆರೆ ವಯಸ್ಕನಾಗಿರಬಹುದು ಅಥವಾ ಅವನು ರೋಗಪೀಡಿತನಾಗಿರಬಹುದು. ಆದರೂ ಗಂಡನು ಹೆಂಡತಿಯಿಂದ ಪೂಜಿಸಲ್ಪಡುತ್ತಾನೆ. "
670405-6 - ಸಂಭಾಷಣೆ ಶ್ರೀ ಚೈತನ್ಯ ಭಗವಾನರ ಮೇಲಿನ ನಾಟಕದ ಬಗ್ಗೆ - ಸ್ಯಾನ್ ಫ್ರಾನ್ಸಿಸ್ಕೋ