KN/680612 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಪ್ರತಿ ಜೀವಂತ ಅಸ್ತಿತ್ವಕ್ಕೂ ಸ್ವಾಭಾವಿಕ ಲಕ್ಷಣವೆಂದರೆ ಸೇವೆ ಮಾಡುವುದು. ಅದು ಸ್ವಾಭಾವಿಕ ಲಕ್ಷಣವಾಗಿದೆ. ಈ ಸಭೆಯಲ್ಲಿ ಕುಳಿತಿರುವ ನಮ್ಮಲ್ಲಿ ಪ್ರತಿಯೊಬ್ಬರೂ" ನಾನು ಸೇವಕನಲ್ಲ "ಎಂದು ಯಾರೂ ಹೇಳಲಾರರು. ನಮ್ಮಲ್ಲಿ ಪ್ರತಿಯೊಬ್ಬರೂ ಸೇವಕರು. ನೀವು ಅತ್ಯುನ್ನತ ವ್ಯಕ್ತಿಯವರೆಗೂ ಅವಲೋಕಿಸಿದರೆ, ನಿಮ್ಮ ಪ್ರಧಾನಿ, ಅಥವಾ ಅಮೆರಿಕದ ಅಧ್ಯಕ್ಷ, ಎಲ್ಲರೂ ಸೇವಕರೇ. "ನಾನು ಸೇವಕನಲ್ಲ" ಎಂದು ಯಾರೂ ಹೇಳಿಕೊಳ್ಳಲಾಗುವುದಿಲ್ಲ. ಆದ್ದರಿಂದ, ನೀವು ಕ್ರಿಶ್ಚಿಯನ್ ಆಗಿರಿ ಅಥವಾ ನೀವು ಹಿಂದೂ ಆಗಿರಿ, ಅಥವಾ ನೀವು ಒಬ್ಬ ಮುಹಮ್ಮದನ್ ಆಗಿರಿ, ಆದರೆ ನೀವು ಸೇವೆ ಮಾಡಬೇಕು. ಒಬ್ಬರು ಕ್ರಿಶ್ಚಿಯನ್ ಅಥವಾ ಹಿಂದೂ ಆಗಿರುವುದರಿಂದ ಅವರು ಸೇವೆ ಸಲ್ಲಿಸಬೇಕಾಗಿಲ್ಲ ಎಂಬುವುದೇ ಇಲ್ಲ. "
680612 - ಉಪನ್ಯಾಸ ಶ್ರೀ.ಭಾ. ೦೭.೦೬.೦೧ - ಮಾಂಟ್ರಿಯಲ್