KN/690107 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವದ್ಗೀತೆಯಲ್ಲಿ ಹೀಗೆಂದು ಹೇಳಲಾಗಿದೆ, ನಿಮ್ಮ ಮನಸ್ಸನ್ನು ನೀವು ನಿಯಂತ್ರಿಸಿದರೆ ನಿಮ್ಮ ಮನಸ್ಸು ಉತ್ತಮ ಸ್ನೇಹಿತ. ಆದರೆ ನಿಮ್ಮ ಮನಸ್ಸು ಅನಿಯಂತ್ರಿತವಾಗಿದ್ದರೆ ಅವನು ನಿಮ್ಮ ದೊಡ್ಡ ಶತ್ರು. ಆದ್ದರಿಂದ ನಾವು ಸ್ನೇಹಿತರನ್ನೋ ಅಥವಾ ಶತ್ರುಗಳನ್ನೋ ಹುಡುಕುತ್ತಿದ್ದೇವೆ, ಅವರಿಬ್ಬರೂ ನನ್ನೊಂದಿಗೆ ಇದ್ದಾರೆ. ನಾವು ಮನಸ್ಸಿನ ಸ್ನೇಹವನ್ನು ಬಳಸಿಕೊಳ್ಳಬಹುದಾದರೆ, ನಾವು ಅತ್ಯುನ್ನತ ಪರಿಪೂರ್ಣ ಹಂತಕ್ಕೆ ಬೆಳೆಯುತ್ತೇವೆ. ಆದರೆ ನಾವು ಮನಸ್ಸನ್ನು ನನ್ನ ಶತ್ರುವಾಗಿ ಸೃಷ್ಟಿಸಿದರೆ, ನನ್ನಹಾದಿ ನರಕಕ್ಕೆ ಸ್ಪಷ್ಟವಾಗುತ್ತದೆ. "
690107 - ಉಪನ್ಯಾಸ 'ಭಜಹು ರೆ ಮನ' ದ ಭಾವಾರ್ಥ- ಲಾಸ್ ಎಂಜಲೀಸ್