KN/691130b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಂಡನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಹುಚ್ಚರಾಗಬಾರದು. ಮಾನವ ಜೀವನವು ಅದಕ್ಕಾಗಿ ಅಲ್ಲ. ಅದು ಈಗಿನ ನಾಗರಿಕತೆಯ ನ್ಯೂನತೆ. ಅವರು ಇಂದ್ರಿಯ ತೃಪ್ತಿಯ ಹಿಂದೆ ಬಿದ್ದು ಹುಚ್ಚರಾಗಿದ್ದಾರೆ, ಅಷ್ಟೆ. ಅವರಿಗೆ ಈ ಜೀವನದ ಮೌಲ್ಯ ತಿಳಿದಿಲ್ಲ - ಅತ್ಯಮೂಲ್ಯವಾದ ಜೀವನವನ್ನು ನಿರ್ಲಕ್ಷಿಸಿದ್ದಾರೆ, ಮಾನವೀಯ ರೂಪದ ಜೀವನವನ್ನು. ಮತ್ತು ಈ ದೇಹವು ಕೊನೆಗೊಂಡ ತಕ್ಷಣ, ಅವನು ಮುಂದೆ ಯಾವ ರೀತಿಯ ದೇಹವನ್ನು ತೆಗೆದುಕೊಳ್ಳುತ್ತಾನೆ ಎಂದು ಖಾತರಿ ಇಲ್ಲ.
691130 - ಸಂಕೀರ್ತನದ ಬಗ್ಗೆ ಉಪನ್ಯಾಸ- ಲಂಡನ್