KN/691201 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಂಡನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ನಿಮ್ಮ ಜೀವನವು ಜ್ಞಾನದಿಂದ ಪೂರ್ಣವಾಗಿರುತ್ತದೆ, ಅತೀಂದ್ರಿಯ, ಆನಂದಮಯ ಜ್ಞಾನ: ವಿದ್ಯಾ - ವಧೂ -ಜೀವನಮ್. ಆನಂದಾಂಬುಧಿ - ವರ್ಧನಂ : ಮತ್ತು ಅತೀಂದ್ರಿಯ ಆನಂದವು ಹೆಚ್ಚಾಗುತ್ತದೆ, ಆಂಬುಧಿ. ಆಂಬುಧಿ ಎಂದರೆ ಸಾಗರ. ಹೇಗೆ ಹುಣ್ಣಿಮೆಯ ರಾತ್ರಿಯಲ್ಲಿ ಸಾಗರದ ಉಬ್ಬರವು ಹೆಚ್ಚಾಗುವುದೋ, ಹಾಗೆಯೇ, ನಿಮ್ಮ ಜ್ಞಾನವು ಹುಣ್ಣಿಮೆಯ ಚಂದ್ರನಂತೆ ಪೂರ್ಣವಾದಾಗ, ನಿಮ್ಮ ಆನಂದವೂ ಹೆಚ್ಚಾಗುತ್ತದೆ, ಆದ್ದರಿಂದ ಈ ವಿಷಯಗಳನ್ನು ಸಾಧಿಸಲಾಗುತ್ತದೆ, ಪರಂ ವಿಜಯತೇ ಶ್ರೀ-ಕೃಷ್ಣ-ಸಂಕೀರ್ತನಂ: 'ಹರೇ ಕೃಷ್ಣ ಮಂತ್ರದ ಪಠಣಕ್ಕೆ ಎಲ್ಲಾ ಜಯವಾಗಲಿ '. ಆದುದರಿಂದ ದಯವಿಟ್ಟು ನಮ್ಮ ವಿನಂತಿಯನ್ನು ಸ್ವೀಕರಿಸಿ ಜಪ ಮಾಡಲು ಪ್ರಯತ್ನಿಸಿ ಮತ್ತು ಸಂತೋಷವಾಗಿರಿ."
691201 - ಉಪನ್ಯಾಸ - ಲಂಡನ್