KN/691222 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ಕೇವಲ ನನ್ನ ತೃಪ್ತಿಗಾಗಿ ಕೆಲಸಗಳನ್ನು ಮಾಡುತ್ತಿದ್ದೀರಿ ಎಂದು ನನಗೆ ತುಂಬಾ ಸಂತೋಷವಾಗಿದೆ. ಮತ್ತು ಈ ತತ್ವಕ್ಕೆ ಅಂಟಿಕೊಳ್ಳಿ ಮತ್ತು ಕೃಷ್ಣನು ಖಂಡಿತವಾಗಿಯೂ ನಿಮ್ಮನ್ನು ಆಶೀರ್ವದಿಸುತ್ತಾನೆ. ನಮ್ಮ ಕಾರ್ಯ ಪಥವು ಕಷ್ಟಕರವಲ್ಲ: ನಿಯಮ ಭದ್ಧವಾಗಿ ಹದಿನಾರು ಸುತ್ತು ಮಾಲೆಯನ್ನು ಜಪಿಸಿ, ನಾಲ್ಕು ನಿರ್ಬಂಧಿತ ತತ್ವಗಳನ್ನು ಅನುಸರಿಸಿ, ಪ್ರಸಾದವನ್ನು ಸ್ವೀಕರಿಸಿ, ಪುಸ್ತಕಗಳನ್ನು ಓದಿ - ನಮ್ಮಲ್ಲಿ ಹಲವಾರು ಪುಸ್ತಕಗಳಿವೆ - ಮಾತನಾಡಿ, ವಿಷಯದ ಬಗ್ಗೆ ನಿಮ್ಮ ನಡುವೆ ಚರ್ಚಿಸಿ ಮತ್ತು ಇದು ಪ್ರಕ್ರಿಯೆ."
691222 - ಉಪನ್ಯಾಸ ಶ್ರೀ ಮ ಭಾ ೦೨.೦೧.೦೧-೫ - ಬೋಸ್ಟನ್