KN/690107b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

 
(Vanibot #0025: NectarDropsConnector - update old navigation bars (prev/next) to reflect new neighboring items)
 
Line 2: Line 2:
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/690107 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|690107|KN/690108 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|690108}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690107PU-LOS_ANGELES_ND_02.mp3</mp3player>|"ಗೋವಿಂದ ದಾಸ ಠಾಕೂರ, ಅವರು ತಮ್ಮ ಮನಸ್ಸನ್ನು ಕೇಳುತ್ತಿದ್ದಾರೆ: 'ನನ್ನ ಪ್ರಿಯ ಮನಸ್ಸೇ, ನೀನು ನಿನ್ನನ್ನು ಅಭಯ-ಚರಣಾರವಿಂದರ ಪಾದ ಪದ್ಮಗಳಿಗೆ ತೊಡಗಿಸಿಕೊ'. ಅದು ಕೃಷ್ಣನ ಪಾದ ಕಮಲಗಳ ಹೆಸರು. ಅಭಯ ಎಂದರೆ ನಿರ್ಭಯ. ನೀವು ಕೃಷ್ಣನ ಪಾದ ಕಮಲಗಳ ಆಶ್ರಯ ಪಡೆದರೆ ಆಗ ನೀವು ತಕ್ಷಣ ನಿರ್ಭಯರಾಗುತ್ತೀರಿ. ಆದ್ದರಿಂದ ಅವರು  'ನನ್ನ ಪ್ರಿಯ ಮನಸ್ಸೇ, ನೀನು ಗೋವಿಂದನ ಪಾದ ಕಮಲದ ಸೇವೆಯಲ್ಲಿ ತೊಡಗಿಸಿಕೊ' ಎಂದು ಸಲಹೆ ನೀಡುತ್ತಾರೆ. ಭಜಹು ರೆ ಮನ ಶ್ರೀ - ನಂದ-ನಂದನ. ಅವರು ಗೋವಿಂದ ಎಂದು ಹೇಳುವುದಿಲ್ಲ. ಅವರು ಕೃಷ್ಣನನ್ನು 'ನಂದ ಮಹಾರಾಜರ ಮಗ' ಎಂದು ಸಂಬೋಧಿಸುತ್ತಾರೆ. ಆ ಪಾದ ಕಮಲಗಳು ನಿರ್ಭಯವಾಗಿರುವುದರಿಂದ, ಮಾಯೆಯ ದಾಳಿಯಿಂದ ನಿಮಗೆ ಯಾವುದೇ ಭಯವಿಲ್ಲ."|Vanisource:690107 - Lecture Purport to Bhajahu Re Mana - Los Angeles|690107 - ಉಪನ್ಯಾಸ 'ಭಜಹು ರೆ ಮನ' ದ ಭಾವಾರ್ಥ - ಲಾಸ್ ಎಂಜಲೀಸ್}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690107PU-LOS_ANGELES_ND_02.mp3</mp3player>|"ಗೋವಿಂದ ದಾಸ ಠಾಕೂರ, ಅವರು ತಮ್ಮ ಮನಸ್ಸನ್ನು ಕೇಳುತ್ತಿದ್ದಾರೆ: 'ನನ್ನ ಪ್ರಿಯ ಮನಸ್ಸೇ, ನೀನು ನಿನ್ನನ್ನು ಅಭಯ-ಚರಣಾರವಿಂದರ ಪಾದ ಪದ್ಮಗಳಿಗೆ ತೊಡಗಿಸಿಕೊ'. ಅದು ಕೃಷ್ಣನ ಪಾದ ಕಮಲಗಳ ಹೆಸರು. ಅಭಯ ಎಂದರೆ ನಿರ್ಭಯ. ನೀವು ಕೃಷ್ಣನ ಪಾದ ಕಮಲಗಳ ಆಶ್ರಯ ಪಡೆದರೆ ಆಗ ನೀವು ತಕ್ಷಣ ನಿರ್ಭಯರಾಗುತ್ತೀರಿ. ಆದ್ದರಿಂದ ಅವರು  'ನನ್ನ ಪ್ರಿಯ ಮನಸ್ಸೇ, ನೀನು ಗೋವಿಂದನ ಪಾದ ಕಮಲದ ಸೇವೆಯಲ್ಲಿ ತೊಡಗಿಸಿಕೊ' ಎಂದು ಸಲಹೆ ನೀಡುತ್ತಾರೆ. ಭಜಹು ರೆ ಮನ ಶ್ರೀ - ನಂದ-ನಂದನ. ಅವರು ಗೋವಿಂದ ಎಂದು ಹೇಳುವುದಿಲ್ಲ. ಅವರು ಕೃಷ್ಣನನ್ನು 'ನಂದ ಮಹಾರಾಜರ ಮಗ' ಎಂದು ಸಂಬೋಧಿಸುತ್ತಾರೆ. ಆ ಪಾದ ಕಮಲಗಳು ನಿರ್ಭಯವಾಗಿರುವುದರಿಂದ, ಮಾಯೆಯ ದಾಳಿಯಿಂದ ನಿಮಗೆ ಯಾವುದೇ ಭಯವಿಲ್ಲ."|Vanisource:690107 - Lecture Purport to Bhajahu Re Mana - Los Angeles|690107 - ಉಪನ್ಯಾಸ 'ಭಜಹು ರೆ ಮನ' ದ ಭಾವಾರ್ಥ - ಲಾಸ್ ಎಂಜಲೀಸ್}}

Latest revision as of 00:38, 1 December 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಗೋವಿಂದ ದಾಸ ಠಾಕೂರ, ಅವರು ತಮ್ಮ ಮನಸ್ಸನ್ನು ಕೇಳುತ್ತಿದ್ದಾರೆ: 'ನನ್ನ ಪ್ರಿಯ ಮನಸ್ಸೇ, ನೀನು ನಿನ್ನನ್ನು ಅಭಯ-ಚರಣಾರವಿಂದರ ಪಾದ ಪದ್ಮಗಳಿಗೆ ತೊಡಗಿಸಿಕೊ'. ಅದು ಕೃಷ್ಣನ ಪಾದ ಕಮಲಗಳ ಹೆಸರು. ಅಭಯ ಎಂದರೆ ನಿರ್ಭಯ. ನೀವು ಕೃಷ್ಣನ ಪಾದ ಕಮಲಗಳ ಆಶ್ರಯ ಪಡೆದರೆ ಆಗ ನೀವು ತಕ್ಷಣ ನಿರ್ಭಯರಾಗುತ್ತೀರಿ. ಆದ್ದರಿಂದ ಅವರು 'ನನ್ನ ಪ್ರಿಯ ಮನಸ್ಸೇ, ನೀನು ಗೋವಿಂದನ ಪಾದ ಕಮಲದ ಸೇವೆಯಲ್ಲಿ ತೊಡಗಿಸಿಕೊ' ಎಂದು ಸಲಹೆ ನೀಡುತ್ತಾರೆ. ಭಜಹು ರೆ ಮನ ಶ್ರೀ - ನಂದ-ನಂದನ. ಅವರು ಗೋವಿಂದ ಎಂದು ಹೇಳುವುದಿಲ್ಲ. ಅವರು ಕೃಷ್ಣನನ್ನು 'ನಂದ ಮಹಾರಾಜರ ಮಗ' ಎಂದು ಸಂಬೋಧಿಸುತ್ತಾರೆ. ಆ ಪಾದ ಕಮಲಗಳು ನಿರ್ಭಯವಾಗಿರುವುದರಿಂದ, ಮಾಯೆಯ ದಾಳಿಯಿಂದ ನಿಮಗೆ ಯಾವುದೇ ಭಯವಿಲ್ಲ."
690107 - ಉಪನ್ಯಾಸ 'ಭಜಹು ರೆ ಮನ' ದ ಭಾವಾರ್ಥ - ಲಾಸ್ ಎಂಜಲೀಸ್