KN/670224 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಸರ್ವೋತ್ತಮನೊಂದಿಗೆ ಅನೇಕ ಗುಣಾತ್ಮಕ ಸಮಾನತೆಗಳಿವೆ, ನಾನು ಹೇಳುವುದೆಂದರೆ ಜೀವಿಯ ಅಸ್ತಿತ್ವ. ಆದರೆ "ನಾವು ಜೀವಂತ ಅಸ್ತಿತ್ವಗಳು, ನಾವು ದೇವರು, ಮತ್ತು ಈಗ ನಾವು ಮಾಯೆಯ ಭ್ರಮೆಯಲ್ಲಿದ್ದೇವೆ" ಎಂದು ಶಂಕರಾಚಾರ್ಯರ ಹೇಳಿಕೆ. ನಾವು ಈ ಮಾಯೆಯಿಂದ ಮುಕ್ತರಾದ ತಕ್ಷಣ, ನಾವು ದೇವರಾಗುತ್ತೇವೆ,". ಅದು ನಿಜವಲ್ಲ. ನೀವು ದೇವರಾಗುವುದಿಲ್ಲ, ಆದರೆ ನೀವು ಈಗಾಗಲೇ ದೈವಿಕ ಗುಣ, ಗುಣಗಳಲ್ಲಿ ಇದ್ದೀರಾ, ಸ್ವಲ್ಪ ಮಟ್ಟಿಗೆ, ಪೂರ್ಣವಾಗಿಲ್ಲ. ಆದ್ದರಿಂದ ನೀವು ಈ ಬೌತಿಕವಸ್ತುಗಳ ಹಿಡಿತದಿಂದ ಮುಕ್ತರಾದಾಗ, ನಿಮ್ಮ ಮೂಲ ಗುಣಮಟ್ಟ, ಆಧ್ಯಾತ್ಮಿಕ ಗುಣಮಟ್ಟವನ್ನು ನೀವು ಪಡೆಯುತ್ತೀರಿ."
670224 - ಉಪನ್ಯಾಸ - ಚೈ. ಚ ಆದಿ ೦೭.೧೧೮ -೨೦ - ಸ್ಯಾನ್ ಫ್ರಾನ್ಸಿಸ್ಕೋ