KN/680610b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಶ್ರವಣವೇ ಇಡೀ ಪ್ರಕ್ರಿಯೆಯು. ನಿಮಗೆ ಯಾವುದೇ ಶಿಕ್ಷಣದ ಅಗತ್ಯವಿಲ್ಲ; ನಿಮಗೆ ಯಾವುದೇ ವೈಜ್ಞಾನಿಕ ಪದವಿ ಅಗತ್ಯವಿಲ್ಲ, ಇದೋ ಅಥವಾ ಅದೋ. ಸುಮ್ಮನೆ ನೀವು ದಯೆಯಿಂದ ಇಲ್ಲಿಗೆ ಬಂದು ಈ ಭಗವದ್ಗೀತೆ ಮತ್ತು ಶ್ರೀಮದ್-ಭಾಗವತಂ ಅನ್ನು ಕೇಳಿದರೆ, ನೀವು ಸಂಪೂರ್ಣವಾಗಿ ಪಂಡಿತರಾಗಿ ಮತ್ತು ಸಂಪೂರ್ಣವಾಗಿ ಸ್ವಯಂ-ಸಾಕ್ಷಾತ್ಕರಿಸುತ್ತೀರಾ. ಸರಳವಾಗಿ. ಸ್ಥಾನೇ ಸ್ಥಿತಃ (ಶ್ರೀ.ಭಾ. ೧೦.೧೪.೩). ಚೈತನ್ಯ ಮಹಾಪ್ರಭುಗಳು ಈ ಪ್ರಕ್ರಿಯೆಯನ್ನು ಶಿಫಾರಸು ಮಾಡಿದ್ದಾರೆ. ಜೀವನದ ಅಂತ್ಯ ಏನು, ಮಾನವ ಜೀವನದ ಉದ್ದೇಶ ಏನು, ಒಬ್ಬರು ಹೇಗೆ ಪರಿಪೂರ್ಣರಾಗಬಹುದು ಎಂದು ತಿಳಿದಿಲ್ಲದ ದೀನ ಜನರಿಗೆ ಸೌಲಭ್ಯ ನೀಡಲು ನಾವು ಅನೇಕ ಶಾಖೆಗಳನ್ನು ತೆರೆಯಲು ಪ್ರಯತ್ನಿಸುತ್ತಿದ್ದೇವೆ. ಈ ಜ್ಞಾನಗಳು, ಈ ಮಾಹಿತಿಗಳು ಇವೆ. ನಾವು ವಿತರಿಸಲು ಪ್ರಯತ್ನಿಸುತ್ತಿದ್ದೇವೆ. ಇದು ಧರ್ಮಾಂಧತೆಯಲ್ಲ; ಎಲ್ಲವೂ ವೈಜ್ಞಾನಿಕವಾಗಿದೆ.
680610 - ಉಪನ್ಯಾಸ ಶ್ರೀ.ಭಾ.೦೪.೦೫ - ಮಾಂಟ್ರಿಯಲ್