KN/680610c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
" ಈಗ ಪ್ರಸ್ತುತ ಕ್ಷಣದಲ್ಲಿ ದೇವರಿಲ್ಲದ ನಾಗರಿಕತೆಯಲ್ಲಿ, ಕೆಲವು ಶ್ರೇಷ್ಠ ವಿಜ್ಞಾನಿಗಳು ಸಂಸಿದ್ಧ ಪಡಿಸಿದರೆ ... ಪ್ರೊಫೆಸರ್ ಐನ್‌ಸ್ಟೈನ್ ಅವರಂತೆಯೇ, ನಾವು ವಿಜ್ಞಾನದಲ್ಲಿ ಪ್ರಗತಿ ಸಾಧಿಸುತ್ತಿರುವಾಗ ಈ ಬಾಹ್ಯಾಕಾಶದ ಅಭಿವ್ಯಕ್ತಿಯ ಹಿಂದೆ ದೊಡ್ಡ ಮೆದುಳು ಇದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಅವರು ಸಹ ಹೇಳಿದರು. ಅದು ದೇವರನ್ನು ಒಪ್ಪಿಕೊಳ್ಳುವುದು. ಆ ದೊಡ್ಡ ಮೆದುಳು ಯಾವುದು? ಆ ದೊಡ್ಡ ಮೆದುಳು ದೇವರು. ವೇದಾಂತ - ಸೂತ್ರವು ಹೇಳುತ್ತದೆ, ಜನ್ಮಾದಿ ಅಸ್ಯ ಯತಃ ( ಶ್ರೀ.ಭಾ. ೦೧.೦೧.೦೧ ). ಹೇಗೆ ನೀವು ಅದ್ಭುತವಾದ ಸೇತುವೆ ಅಥವಾ ಅದ್ಭುತ ತಾಂತ್ರಿಕತೆಯ ಕೆಲಸವನ್ನು ನೋಡಿದಾಗ, ಇದರ ಹಿಂದೆ ಮೆದುಳು ಇದೆ ಎಂದು ನೀವು ಯೋಚಿಸಬೇಕಾಗುತ್ತದೆ. ಇದು ಅತಿ ಸುಂದರವಾದ ನಿರ್ಮಾಣ, ಅದರ ಹಿಂದೆ ಒಂದು ಮೆದುಳು ಇದೆ. ಅಂತೆಯೇ, ಯಾರು ವಿವೇಕಯುತ ಪುರುಷರೋ, ಅವರು ಈ ಬಾಹ್ಯಾಕಾಶದೊಂದಿಗೆ ನೋಡುತ್ತಾರೆ ..., ಈ ಬಾಹ್ಯಾಕಾಶದ ಅಭಿವ್ಯಕ್ತಿಯಲ್ಲಿ, ಅತ್ಯದ್ಭುತವಾಗಿ ಕೆಲಸ ಮಾಡುತ್ತಿದೆ.
680610 - ಉಪನ್ಯಾಸ ಶ್ರೀ.ಭಾ. ೦೭.೦೬.೦೧ - ಮಾಂಟ್ರಿಯಲ್