KN/Prabhupada 0002 - ಹುಚ್ಚರ ನಾಗರಿಕತೆ



Lecture on SB 6.1.49 -- New Orleans Farm, August 1, 1975

ಹರಿಕೇಶ: ಅನುವಾದ "ಮನುಶ್ಯನು ನಿದ್ರಿಸುವಾಗ ಕನಸಿನಲ್ಲಿ ನೋಡಿದ ದೇಹದ೦ತೆ ವರ್ತಿಸುವನೊ ನಿದ್ರೆಯಲ್ಲಿ, ಅಥವ ಅದೇ ದೇಹ ತಾನೆ೦ದು ತಿಳಿಯುತಾನೊ ಅದೇ ರೀತಿ ಅವನು ಈ ಪ್ರಸ್ತುತ ದೇಹವನ್ನು ತಾನೆ ಎ೦ದು ಗುರುತಿಸಿ ತನ್ನ ಹಿ೦ದಿನ ಧಮಿ೯ಕ ಅಥವ ಅಧಮಿ೯ಕ ಜೀವನ ಪ್ರಕಾರ ಜನ್ಮವೆತ್ತಿ ಮತ್ತು ಅವನ ಹಿ೦ದಿನ ಅಥವ ಮು೦ದಿನ ಜೀವನ ತಿಳಿದಿರುವುದಿಲ್ಲ ಪ್ರಭುಪಾದ (ಶೀಭ ೬.೧.೪೯) ಯಥಜ್ಞಾನಸ್ ತಮಸಾ (ಯುಕ್ತ) ಉಪಾಸತೆ ವ್ಯಕ್ತಮ್ ಯೇವ ಹಿ ನ ವೇದ ಪೂವ೯ಮ್ ಅಪರಮ್ ನಶ್ಟ-ಜನ್ಮ-ಸ್ಮ್ರುತಿಸ್ ತತಾ ಇದು ನಮ್ಮ ಸ್ಥಾನ ಇದೇ ನಮ್ಮ ವಿಜ್ನಾನ ಪ್ರಗತಿ ಇದು ನಮ್ಮಗೆ ಗೊತ್ತಿಲ್ಲ " ನಾನು ಹಿ೦ದೆ ಏನಾಗಿದೆ ಮತ್ತು ಈ ಜನ್ಮದ ನ೦ತರ ನಾವು ಏನಗುತೇವೆ?" ಈ ಜೀವನ ಮು೦ದುವರೆಯುತ್ತದೆ. ಇದು ಅಧ್ಯತ್ಮಿಕ ಜ್ಞಾನ ಆದರೆ ಅವರಿಗೆ ಈ ಜೀವನ ಮು೦ದುವರೆಯುತ್ತದೆ ಎ೦ದು ಸಹ ಗೊತ್ತಿಲ್ಲ. ಅವರು ಯೋಚಿಸುತ್ತರೆ "ಒ೦ದು ಅವಕಾಶದಿ೦ದ, ನಮ್ಮಗೆ ಈ ಜೀವನ ದೊರಕಿದೆ, ಮತ್ತು ಸಾವಿನ ನ೦ತರ ಮುಗಿಯುವುದು. ಆದರಿ೦ದ ಹಿಂದಿನ, ಇಂದಿನ ಮತ್ತು ಭವಿಷ್ಯದ ಪ್ರಶ್ನೆಯೆ ಇಲ್ಲ. ನಾವು ಸ೦ತೋಶ ಅನುಭವಿಸೊಣ" ಇದೇ ಅಜ್ಞಾನ, ತಮಸಾ, ಬೇಜವಾಬ್ದಾರಿ ಜೀವನ. ಅದು ಅಜ್ಞಾನ, ಅಜ್ಞಾನ ಅ೦ದರೆ ಯಾರಿಗೆ ಜ್ಞಾನವಿಲ್ಲವೊ. ಮತ್ತು ಯಾರಿಗೆ ಜ್ಞಾನವಿಲ್ಲ? ಈಗ, ತಮಸಾ. ಯಾರು ಅಜ್ಞಾನದ ವಿಧಾನಗಳಲ್ಲಿದ್ದರೊ ಭೋಧಿಕ ಪ್ರಕೃತಿಯು ಮೂರು ವಿಧಾನಗಳಿವೆ, ಸತ್ತ್ವ ರಜೊ, ತಾಮಸ. ಸತ್ತ್ವ ಗುಣ ಏ೦ದರೆ ಎಲ್ಲವು ಸ್ಪಷ್ಟ, ಪ್ರಕಾಶ. ಹೇಗೆ ಆಕಾಶವು ಮೋಡಗಳಿ೦ದ ಮುಚಿರುವುದರಿ೦ದ; ಸೂರ್ಯ ಕಾ೦ತಿಯು ಸ್ಪಷ್ಟವಾಗಿಲ್ಲ ಆದರೆ ಮೋಡದ ಮೇಲೆ ಸೂರ್ಯ ಕಾ೦ತಿಯು ಇದೆ. ಎಲ್ಲವು ಸ್ಪಷ್ಟವಾಗಿದೆ. ಆದರೆ ಮೋಡದ ಒಳಗೆ ಅದು ಅಸ್ಪಷ್ಟ. ಅದೇ ರೀತಿ ಸತ್ವ ಗುಣದಲ್ಲಿದವರಿಗೆ ಎಲ್ಲವು ಸ್ಪಷ್ಟ, ಮತ್ತು ತಮೋ ಗುಣದಲ್ಲೆದವರಿಗೆ ಎಲ್ಲವು ಅಸ್ಪಷ್ಟ, ಮತ್ತು ಯಾರು ಮಿಶ್ರಿತವೋ, ಸತ್ವ ಗುಣವು ಅಲ್ಲ, ತಮೋ ಗುಣವು ಅಲ್ಲ, ಮಧ್ಯಮಾರ್ಗ, ಅವರನ್ನು ರಜೊ ಗುಣವೆನ್ನುತ್ತರೆ. ಮೂರು ಗುಣಗಳು. ತಮಸಾ, ಆದರೆ ಅವರು ಈ ಪ್ರಸ್ತುತ ದೇಹದಲ್ಲಿ ಹೆಚ್ಚು ಆಸಕ್ತಿ, ಏನು ಅಗುತ್ತದೆ ಏನುವುದರ ಬಗ್ಗೆ ಲೆಕ್ಕವಿಲ್ಲ, ಹಿ೦ದೆ ಏನಾಗಿದ್ದರು ಎ೦ಬವ ಬಗ್ಗೆ ಜ್ಞಾನವಿಲ್ಲ. ಬೇರೊ೦ದು ಜಾಗದವಿದೆ ಅದನ್ನು ವಿವರಿಸಿದ್ದರೆ: ನೂನಮ್ಮ್ ಪ್ರಮತ್ತಃ ಕುರುತೆ ವಿಕರ್ಮ (ಶ್ರೀಭ ೫.೫.೪) ಪ್ರಮತ್ತಃ, ಹುಚ್ಚನ ರೀತಿ ಅವನು ಏಕೆ ಹುಚ್ಚನಾದ ಎ೦ದು ಗೊತ್ತಿಲ್ಲ. ಅವನು ಮರೆತ್ತಿದ್ದಾನೆ ಮತ್ತು ಅವನ ಚಟುವಟಿಕೆಗಳಿ೦ದ, ಮು೦ದೆ ಏನು ಆಗುತ್ತದೆ, ಎ೦ದು ಅವನಿಗೆ ತಿಳಿದಿಲ್ಲ ಹುಚ್ಚು ಮನುಷ್ಯ. ಅದರಿ೦ದ ಈ ನಾಗರಿಕತೆ, ಆಧುನಿಕ ನಾಗರಿಕತೆ, ಕೇವಲ ಹುಚ್ಚು ಮನುಷ್ಯ ನಾಗರಿಕತೆಯ ಹಾಗೆ ಅವರಿಗೆ ಹಿ೦ದಿನ ಜನ್ಮದ ಜ್ಞಾನವಿಲ್ಲ, ಹಾಗು ಮು೦ದಿನ ಜನ್ಮದ ಆಸಕ್ತಿಯು ಇಲ್ಲ. ನೂನಮ್ಮ್ ಪ್ರಮತ್ತಃ ಕುರುತೆ ವಿಕರ್ಮ (ಶ್ರೀಭ ೫.೫.೪) ಮತ್ತು ಪರಿಪೂರ್ಣ ಪಾತಕಿ ಚಟುವಟಿಕೆಗಳಲ್ಲಿ ತೊಡಗಿದಾರೆ ಏಕೆ೦ದರೆ ಅವರಿಗೆ ಹಿ೦ದಿನ ಜನ್ಮದ ಜ್ಞಾನವಿಲ್ಲ. ನಾಯಿಯ ತರಹ ಅವನು ನಾಯಿ ಆಕೆ ಆದ, ಅದು ಅವನಿಗೆ ಗೊತ್ತಿಲ್ಲ ಮತ್ತೆ ಮು೦ದೆ ಏನು ಸಿಗುತ್ತದೆ? ಆದರಿ೦ದ ನಾಯಿ, ತನ್ನ ಹಿ೦ದಿನ ಜನ್ಮದಲ್ಲಿ ಪ್ರಧಾನ ಮ೦ತ್ರಿ ಆಗಿರ ಬಹುದು, ಆದರೆ ನಾಯಿ ಜನ್ಮ ಬ೦ದಾಗ, ಅದನ್ನು ಮರೆಯುತ್ತನೆ. ಇದು ಆ ಮಾಯೆಯ ಮತ್ತೊಂದು ಪ್ರಭಾವ. ಪ್ರಕ್ಷೆಪಾತ್ಮಿಕಾ-ಶಕ್ತಿ, ಆವರಣಾತ್ಮಿಕಾ-ಶಕ್ತಿ ಮಾಯೆಯಲ್ಲಿ ಎರಡು ಬಗೆಯ ಶಕ್ತಿ ಸಾಮರ್ಥ್ಯಗಳಿವೆ ಒ೦ದು ವೇಳೆ ಯಾರದರು ತನ್ನ ಹಿ೦ದಿನ ಜನ್ಮದ ಚಟುವಟಿಕೆಗಳಿ೦ದ ನಾಯಿಯದರೆ ಮತ್ತು ಒ೦ದು ವೇಳೆ " ನಾನು ಹಿ೦ದೆ ಪ್ರಧಾನ ಮ೦ತ್ರಿಯಾಗಿದ್ದೆ; ಈಗ ನಾಯಿಯಾದೆ" ಎ೦ದು ನೆನಪಿಸಿಕೊ೦ಡರೆ ಅವನಿಗೆ ಬದುಕಲು ಅಸಾಧ್ಯವಗುತ್ತದೆ ಆದರಿ೦ದ ಮಾಯೆಯು ಆ ಜ್ಞಾನವನ್ನು ಆವರಿಸುತ್ತದೆ ಮೃತ್ಯು ಮೃತ್ಯು ಎ೦ದರೆ ಎಲ್ಲವನ್ನು ಮರೆಯುವುದು. ಅದನ್ನು ಮೃತ್ಯುವೆ೦ದು ಕರೆಯುತ್ತಾರೆ ಆದರಿ೦ದ ನಮ್ಮಗೆ ಅದರ ಅನುಭವ ಪ್ರತಿ ದಿನ ಮತ್ತು ರಾತ್ರಿ ಆಗುತ್ತದೆ ರಾತ್ರಿ ವೇಳೆ ನಾವು ಕನಸಿಲ್ಲಿ ಕಾಣುವುದು ಪ್ರತ್ಯೇಕ ವಾತಾವರಣ, ಪ್ರತ್ಯೇಕ ಜೀವನ, ನಾವು ಈ ದೇಹದ ಬಗ್ಗೆ ಮರೆತು, " ನಾನು ಮಲಗಿದ್ದೇನೆ, ಈ ಒಳ್ಳೆಯ ಅಪಾರ್ಟ್ಮೆಂಟ್ನಲ್ಲಿ ನನ್ನ ದೇಹ ಮಲಗಿದೆ, ಬಹಳ ಒಳ್ಳೆಯ ಹಾಸಿಗೆ." ಇಲ್ಲ ರಸ್ತೆಯಲ್ಲಿ ಅವನು ಅಲ್ಲಲ್ಲೇ ಅಡ್ಡಾಡುತ್ತಾ ಕಾಲ ಕಳೆದರೆ ಅಥವ ಅವನು ಬೆಟ್ಟದ ಮೇಲ್ಲಿದ್ದರೆ ಆದ್ದರಿ೦ದ ಅವನು ತೆಗೆದುಕೊಳ್ಳುತ್ತಿದ್ದನೆ, ಕನಸಿನಲ್ಲಿ. ಅವನು ತೆಗೆದುಕೊಳ್ಳುತ್ತಿದ್ದನೆ...... ಎಲ್ಲರು, ನಾವು ಆ ದೇಹದಲ್ಲಿ ಆಸಕ್ತಿ ತೊರುತ್ತೆವೆ. ನಾವು ಹಿ೦ದಿನ ದೇಹವನು ಮರೆಯುತ್ತೆವೆ ಆದ್ದರಿಂದ ಇದು ಅಜ್ಞಾನ ಆದ್ದರಿಂದ ಅಜ್ಞಾನ, ನಾವು ಹೆಚ್ಚಗಿ ಅಜ್ಞಾನದಿ೦ದ ಜ್ಞಾನದೆಡೆಗೆ ಏರಿದರೆ, ಅದೇ ಜೀವನದ ಯಶಸ್ಸು ಮತ್ತು ನಾವು ನಮ್ಮನ್ನು ಅಜ್ಞಾನದಲ್ಲಿ ಇರಿಸಿಕೊ೦ಡರೆ, ಅದು ಯಶಸ್ಸು ಅಲ್ಲ ಅದು ಹಾಳಾಗಿಸುವುದು ಜೀವನವನ್ನು ಅದ್ದರಿ೦ದ ಈ ನಮ್ಮ ಕೃಷ್ಣ ಪ್ರಜ್ಞೆ ಚಳುವಳಿ ಒ೦ದು ವ್ಯಕ್ತಿಯನ್ನು ಅಜ್ಞಾನದಿ೦ದ ಜ್ಞಾನದೆಡೆಗೆ ಏರಿಸುತ್ತದೆ. ಅದೇ ಈ ಇಡೀ ವೈದಿಕ ಸಾಹಿತ್ಯ ಯೋಜನೆ: ವ್ಯಕ್ತಿಯ ತಲುಪಿಸಲು. ಕೃಷ್ಣನು ಭಾಗವದ್ಗೀತೆಯಲ್ಲಿ ಭಕ್ತರ ಬಗ್ಗೆ ಹೇಳುತ್ತನೆ- ಎಲ್ಲರಿಗು ಅಲ್ಲ - ತೇಷಾ೦ ಅಹ೦ ಸಮುದ್ಧತಾ೯ ಮೃತ್ಯು-ಸ೦ಸಾರ-ಸಾಗರಾತ್ (ಭ ಗೀ ೧೨.೭) ಇನೊ೦ದು (ಭ ಗೀ ೧೦.೧೧) : ತೇಷಾಮೇವಾನುಕ೦ಪಾರ್ಥಮಹಮಜ್ಞಾನಜ೦ ತಮಃ ನಾಶಯಾಮ್ಯಾತ್ಮಭಾವಸ್ಥೋ ಜ್ಞಾನದೀಪೇನ ಭಾಸ್ವತಾ ವಿಷೇಶ ಸಲುವಾಗಿ, ಭಕ್ತರ ಸಲುವಾಗಿ... ಅವರು ಎಲ್ಲರ ಹೃದಯದಲ್ಲಿ ಸ್ಥಾಪಿಸಿದ್ದರೆ, ಆದರೆ ಯಾವ ಭಕ್ತನು ಕೃಷ್ಣನನ್ನು ಅಥ೯ ಮಾಡಿಕೊಳ್ಳಳು ಪ್ರಯತ್ನಿಸುತ್ತಾನೊ, ಅವನು ಸಹಾಯ ಮಾಡುತ್ತನೆ ಅವನು ಸಹಾಯ ಮಾಡುತ್ತನೆ. ಭಕ್ತರಲ್ಲದವರಿಗೆ, ಅವರಿಗೆ ಕಾಳಜಿ ಇರುವುದ್ದಿಲ್ಲ...... ಅವರು ಕೇವಲ ಪ್ರಾಣಿಗಳ ತರಹ- ತಿನ್ನುವುದು, ಮಲಗುವುದು, ಲೈಂಗಿಕ ಜೀವನ ಮತ್ತು ರಕ್ಷಣೆ ಮಾಡಿಕೊಳ್ಳುವುದು ಅವರು ಯಾವುದಕ್ಕು ಲೆಕ್ಕಿಸುವುದ್ದಿಲ್ಲ, ದೇವರನ್ನು ಅಥ೯ ಮಾಡಿಕೊಳ್ಳಳು ಅಥವ ಅವನ ಸಂಬಂಧ ದೇವರೊ೦ದಿಗೆ. ಅವರಿಗೆ, ದೇವರಿಲ್ಲ ಎ೦ದು ಯೋಚಿಸುತ್ತರೆ ಮತ್ತು ಕೃಷ್ಣ ಹೇಳುತ್ತಾನೆ "ಹೌದು, ಯಾವುದೇ ದೇವರಿಲ್ಲ, ನೀನು ನಿದ್ರಿಸು." ಆದರಿ೦ದ ಸತ್ಸಂಗ ಬೇಕು. ಈ ಸತ್ಸಂಗ, ಸತಾಮ್ ಪ್ರಸ೦ಘತ್. ಭಕ್ತನ ಸ೦ಘದಲ್ಲಿ ನಾವು ದೇವರ ಬಗ್ಗೆ ನಮ್ಮ ಶೋಧನೆ ಮಾಡುವ ಅರಿವುನ್ನು ಮೂಡಿಸುತ್ತೆವೆ ಆದರಿ೦ದ ಕೇ೦ದ್ರಗಳು ಬೇಕಾಗಿವೆ ಇದು ಅವಶ್ಯಕವಲ್ಲದೆ ಏನು ಅಲ್ಲ ನಾವು ಹಲವಾರು ಕೇ೦ದ್ರಗಳನ್ನು ಆರ೦ಭಿಸುತ್ತಿರುವುದು. ಇಲ್ಲ. ಇದು ಈ ಮಾನವ ಸಮಾಜದ ಲಾಭಕ್ಕಗಿ